Recent Posts

ವೀರಮಾತೆ ಜೀಜಾಬಾಯಿ - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ವೀರಮಾತೆ ಜೀಜಾಬಾಯಿ  
 
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ತಾಯಿಗೆ ಮಗನು ಏನೆಂದು ಕೇಳಿದನು ?
 ಉತ್ತರ : ‘ ಅಮ್ಮಾ ನನ್ನನ್ನು ಕರೆಸಿದ ಕಾರಣವೇನು ? ನನ್ನಿಂ ಏನಾಗಬೇಕು ಕೇಳು ತಾಯಿ ? ‘ ಎಂದು ಮಗನು ತಾಯಿಗೆ ಕೇಳಿದನು .
 
2.    ಕೊಂಡಾಣದುರ್ಗ ಯಾರ ವಶದಲ್ಲಿ ಇತ್ತು ?
 ಉತ್ತರ :
ಕೊಂಡಾಣದುರ್ಗವು ಮೊಘಲರ ವಶದಲ್ಲಿತ್ತು .
 
 ಜೀಜಾಬಾಯಿಯ ತಂದೆ ಹೆಸರೇನು ?
 ಉತ್ತರ :
ಜೀಜಾಬಾಯಿಯ ತಂದೆಯ ಹೆಸರು ಲಖೋಜಿ ಜಾಧವರಾವ್ .
 
4.    ಶಿವಾಜಿಯ ಗುರುವಿನ ಹೆಸರೇನು ?
ಉತ್ತರ :
ಶಿವಾಜಿಯ ಗುರುವಿನ ಹೆಸರು ದಾದಾಜಿಕೊಂಡದೇವ .
 
ಆ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ .
 

( ಮಹಾಭಾರತ , ಜೀಜಾಬಾಯಿ , ರಾಯಗಡ , ಪ್ರಹಾಜಿ , ರಾಮಾಯಣ )
1.    ಛತ್ರಪತಿ ಶಿವಾಜಿ ತಾಯಿಯ ಹೆಸರು .
 
 ಉತ್ತರ : ಜೀಜಾಬಾಯಿ
 
2.    ಜೀಜಾಬಾಯಿ …….. ಎಂಬುವವನನ ವಿವಾಹವಾದಳು .
 ಉತ್ತರ : ಪ್ರಹಾಜಿ
 
3.    ಜೀಜಾಬಾಯಿ ಶಿವಾಜಿಗೆ ಪ್ರತಿನಿತ್ಯ . ಮತ್ತು ಕಥೆಗಳನ್ನು ಹೇಳುತ್ತಿದ್ದಳು .
 ಉತ್ತರ : ರಾಮಾಯಣ ಮತ್ತು ಮಹಾಭಾರತದಲ್ಲಿ
 
4.    ಶಿವಾಜಿ ಪಟ್ಟಾ , … * ಅರಿತ . ನಡೆಯಿತು .
 ಉತ್ತರ : ರಾಯಗಡ .
 
ಇ ) ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ .
ಉತ್ತರ : mಧೈಯ್ಯx  ಅಧ್ಯೆಯೂ
ಜಯ x  ಅಪಜಯ
 ಗೌರವ x ಅಗೌರವ
ನೀತಿx ಅನೀತಿ
 
ಈ ) ಮಾದರಿಯಂತೆ ಕೊಟ್ಟಿರುವ ಪದ ಗಮನಿಸಿ ಎರಡೆರಡು ಸಮಾನಾರ್ಥಕ ಪದಗಳನ್ನು ಬರೆಯಿ
 
ಉತ್ತರ :ಸಾಗರ : ಸಮುದ್ರ , ಕಡಲು
 
1.    ಪುತ್ರ : ಮಗ , ತನುಜ
 
2.    ರಾಜ : ದೊರೆ , ಅರಸು ,
 
3.    ಯುದ್ಧ : ಕದನ , ಹೊರಾಟ,
 
 ಉ ) ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ಬರೆಯಿರಿ .
ಉತ್ತರ :
 
1.    ಬಹುಮಾನ : ಶಾಲೆಯ ಸಮಾರಂಭದಲ್ಲಿ ನಾಟಕವೊಂದರ ಪಾತ್ರಾಭಿನಯಕ್ಕಾಗಿ ಬಹುಮಾನ ಬಂದಿತು .
 
2.    ಉದ್ಯೋಗ : ನಮ್ಮ ದೇಶದಲ್ಲಿ ಉದ್ಯೋಗಕ್ಕಾಗಿ ಅಲೆದಾಡುವ ಹೆಚ್ಚು ಜನರಿದ್ದಾರೆ .
 
3.    ಗುಲಾಮಗಿರಿ : ಭಾರತದೇಶವು ಬ್ರಿಟೀಷರ ವಿರುದ್ಧ ಹೋರಾಡಿ ಗುಲಾಮಗಿರಿಯಿಂದ ಹೊರಬಂದಿತು
 
4.    ವೈಭವ : ಕೃಷ್ಮದೇವರಾಯನ ಆಳ್ವಿಕೆ ವೈಭವದಿಂದ ಕೂಡಿತ್ತು .
 
5.    ಆಶೀರ್ವಾದ : ಕಿರಿಯರಾದ ನಾವು ಹಿರಿಯರ ಆಶೀರ್ವಾದ ಪಡೆಯಬೇಕು .
 
ಊ ) ಕೊಟ್ಟಿರುವ ಮಾತನ್ನು ಯಾರು ? ಯಾರಿಗೆ ಹೇಳಿದರು ?
 
1.    ‘ ಮಾತಾಜಿಯವರಿಗೆ ನನ್ನ ಪ್ರಣಾಮಗಳು ?
ಉತ್ತರ :
ಯಾರು ? : ಶಿವಾಜಿ
ಯಾರಿಗೆ ? : ತಾಯಿ ಜೀಜಾಬಾಯಿ
 
2.    “ ನೀನು ಗೆದ್ದು ನನಗೆ ಬಹ ಮಾನವಾಗಿ ಕೊಡಬೇಕು .
 ‘ ಉತ್ತರ : 
ಯಾರು ? : ಜೀಜಾಬಾಯಿ
 ಯಾರಿಗೆ ? : ಶಿವಾಜಿಗೆ
 
ಋ ) ಪದಗಳನ್ನು ಸರಿ ಜೋಡಿಸಿ ವಾಕ್ಯ ರಚಿಸಿ ಬರೆಯಿರಿ .
 
1.    ತಾಯಿ ನೀಡುತೇನೆ ಕೇಳು ಅಗತ್ಯವಾಗಿ
ಉತ್ತರ : ‘ ಕೇಳು ತಾಯಿ , ಅಗತ್ಯವಾಗಿ ನೀಡುತ್ತೇನೆ .
 
2.    ಚಾಣಾಕ್ಷ ಜೀಜಾಬಾಯಿ ಹೆಣ್ಣು ಮಗಳು
ಉತ್ತರ : ‘ ಜೀಜಾಬಾಯಿ ಚಾಣಾಕ್ಷ ಹೆಣ್ಣುಮಗಳು ‘
 
3.    ಪಟ್ಟಾಭೀಷೇಕವು ಅತಿ ಶಿವಾಜಿಯ ನಡೆಯಿತು ವೈಭವದಿಂದ
 ಉತ್ತರ : ‘ ಶಿವಾಜಿಯ ಪಟ್ಟಾಭಿಷೇಕವು ಅತಿ ನಡೆಯಿತು .
 
ಭಾಷಾ ಚಟುವಟಿಕೆ
 
 ಅ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ .
 
1.    ಮಾದರಿ : ಬರು + ಅಂತ ಬರುವಂತೆ
 
 ಉತ್ತರ :
1.    ಹೋಗು + ಅಂತೆ = ಹೋಗುವಂತೆ
 
2.    ನೋಡು + ಅಂತ – ನೋಡುವಂತೆ
 
3.    ಮಗು ಅಂತ – ಮಗುವಂತೆ
 
4.    ಉದಾಹರಣೆಯಂತೆ : ಹುಡುಗ + ಆಟ – ಹುಡುಗಾಟ
 
 
ಉತ್ತರ :
 
1.    ಬಂದು + ಆಗ = ಬಂದಾಗ
 
2.    ಕಾಡು + ಆನೆ = ಕಾಡಾನೆ
 
3.    ಬಾಯಿ + ಆರಿಕೆ = ಬಾಯಾರಿಕೆ
 
ಇ ) ಆವರಣದಲ್ಲಿರುವ ಪದಗಳನ್ನು ಗಮನಿಸಿ , ಅವುಗಳ ಸಹಾಯದಿಂದ ಗಾದೆಗಳನ್ನು ಪೂರ್ಣ ಮಾಡಿ .
( ಪರರಿಗೆ ಉಪಕಾರಿ , ಬಾಳಿಯಾರು , ಮೌನ ಬಂಗಾರ , ಬಾಯಿಮೊಸರು )
 
1.    ತಾಳಿದವನು
ಉತ್ತರ : ಬಾಳಿಯಾನು .
 
2.    ಕೈ ಕೆಸರಾದರೆ
 ಉತ್ತರ : ಬಾಯಿ ಮೊಸರು
 
3.    ಮಾತು ಬೆಳ್ಳಿ ,
 ಉತ್ತರ : ಮೌನ ” ಚರಿ .
 
4.    ಮನೆಗೆ
ಉತ್ತರ : ಪರರಿಗೆ ಉಪಕಾರಿ .
 
ಬಳಕೆ ಚಟುವಟಿಕೆ
 
1.    ನೀನು ಜೀಜಾಬಾಯಿಯ ಯಾವ ಗುಣವನ್ನು ಇಪ್ಪಪಡುವೆ ? ಏಕೆ ?
ಉತ್ತರ : ಜೀಜಾಬಾಯಿ ನ್ಯಾಯ – ನೀತಿ , ಸ್ತ್ರೀಯರಲ್ಲಿ ಗೌರವ , ಕಪ್ಪಸಹಿಷ್ಮತೆ , ಇತ್ಯಾದಿ ಗುಣಗಳನ್ನು ಚಿಕಂದಿನಿಂದಲೇ ಮಗನಲ್ಲಿ ಬೆಳಸಿದಳು . ಶಿವಾಜಿಗೆ . ವೀರಪುರುಷರ ಕಥೆಗಳನ್ನು ಕೇಳುವ , ಸಾಹಸಿ ಕೆಲಸಗಳನ್ನು ಮಾಡುವ , ಆದರ್ಶಗಳನ್ನು ಬಾಲ್ಯದಿಂದಲೇ ಬಿತ್ತಿದಳು . ಆಕೆಯ ಇಂತಹ ನಾನು ಇಪ್ಪಪಡುವೆ .
 
2.    ನಿನಗೆ ಗೊತ್ತಿರುವ ವೀರಮಹಿಳೆ ಹೆಸರುಗಳನ್ನು ಸಂಗ್ರಹಿಸಿ ಪಟ್ಟಿ
 ಉತ್ತರ :
ವೀರಮಹಿಳೆಯರ ಹೆಸರು ಒನಕೆ ಓಬವ್ವ , ಕಿತ್ತೂರು ರಾಣಿ ಚೆನ್ನಮಾ ಝಾನ್ನಿ ಲಕ್ಷ್ಮೀಬಾಯಿ , ರಾಣಿ ಅಬ್ಬಕ್ಕದೇವಿ , ಮುಂತಾದವರು . 
 
3.    ನಿನ್ನ ಮತ್ತು ತಾಯಿಯ ನಡುವೆ ಬೆಳಗ್ಗೆ ಶಾಲೆಗೆ ಹೊರಡುವ ಸಮಯದಲ್ಲಿ ನಡೆಯುವ ಸಂಭಾಷಣೆಯನ್ನು ಊಹಿಸಿ ಬರೆದು , ಸೂಕ್ತ ಲೇಖನ ಚಿಹ್ನೆಗಳನ್ನು ಹಾಕು .
 ಉತ್ತರ :
ಮಗ / ಳು : ‘ ಅಮ್ಮ ಇವತ್ತು ಶನಿವಾರ , ಬೇಗನೆ ಶಾಲೆಗೆ ಹೊರಡಲು ಸಿದ್ದನಾಗಬೇಕು . ಈಗ ನಾನುಸ್ನಾನಕ್ಕೆ ಮೊದಲು ಹೋಗುವೆನು .
 ಅಮ್ಮ : ‘ ಆಯಿತು . ಬೇಗನೆ ಸ್ನಾನ ಮುಗಿಸಿಕೊಂಡು ಬಾ , ನಾನು ತಿಂಡಿಯನ್ನು ತಯಾರಿಸುವೆನು . ‘
 ಮಗ / ಳು : ‘ ಆಯಿತು . ಅಮ್ಮನನಗೆ ತಿಂಡಿ ತಿನ್ನಲು ಸಮಯವಿಲ್ಲ , ಟಿಫಿನ್ ಬಾಕ್ಸ್ನಲ್ಲಿ ಹಾಕಿಕೊಡು . ‘
 ಅಮ್ಮ : ‘ ಆಯಿತು . ನಿನ್ನ ಟಿಫಿನ್ ಬಾಕ್ಸಲ್ಲಿ ಕೇಸರಿಭಾತ್ ಹಾಕಿ ಟೇಬಲ್ ಮೇಲೆ ಇಟ್ಟಿದ್ದೇನೆ .
 ‘ ಮಗ / ಳು : ‘ ಅಮ್ಮ ಈಗ ನಾನು ಶಾಲೆಗೆ ಬರುತೇನೆ .
 ‘ ಅಮ್ಮ : ‘ ಶಾಲೆ ಬಿಟ್ಟ ತಕ್ಷಣ ಬೇಗ ಮನೆಗೆ ಬಾ ; ಸಾಯಂಕಾಲ ಮಾರುಕಟ್ಟೆಗೆ ಹೊಗೊದಿದೆ;



You Might Like

Post a Comment

0 Comments