Recent Posts

ನುಡಿ ಆಟಗಳು   - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ನುಡಿ ಆಟಗಳು
  
ಅಭ್ಯಾಸ ಚಟುವಟಿಕೆ
 
ಅ ) ಕೊಟ್ಟಿರುವ ವ್ಯಕ್ತಿಗಳ ಬಗ್ಗೆ ಹಿರಿಯರಿಂದ ಕಿರುಪರಿಚಯ ಮಾಡಿಕೊ .
ಉತ್ತರ : 
ದ್ರೋಣಾಚಾರ್ಯ : ಪಾಂಡವರಿಗೂ – ಕೌರವರಿಗೆ
ಬಿಲ್ಲು ವಿದ್ಯೆ ಕಲಿಸಿದ ಗುರು .
ದುರ್ಯೋಧನ : ಧೃತರಾತ್ಮನ ಹಿರಿಯ
ಕೃಷ್ಣ : ಮಹಾಭಾರತ ಯುದ್ದದಲ್ಲಿ ಪಾಂಡವರ ಪರ
ಸಾಧಿಸಲು ಅನುವಾಗಿ ಯುದ್ಧದಲ್ಲಿ ಗೆಲುವು
 
ಅಭಿಮನ್ಯು : ಪಾಂಡುಪುತ್ರ ಅರ್ಜುನನ ಮಗ ,
ಈತನಿಗೆ ಚಕ್ರವ್ಯೂಹ ಭೇದಿಸುವ ತಂತ್ರಗಾರಿಕೆ ತಿಳಿದಿತ್ತು .
 ಮಹಾಭಾರತ ಯುದ್ಧದಲ್ಲಿ ವೀರಗತಿಯನ್ನು
ಭೀಮಸೇನ : ಪಾಂಡುರಾಜ – ಕುಂತಿಯ ಎರಡನೆಯ
ಸುಪುತ್ರ , ಮಹಾಬಲಶಾಲಿ , ಬಾಣಸಿಗ .
ಧರ್ಮರಾಯ : ಜೇಷ್ಠ ಪಾಂಡವ , ಧರ್ಮಪಾಲನೆ ,
ಸತ್ಯಪಾಲನೆಗೆ ಹೆಸರುವಾಸಿ .
 
ಏಕಲವ್ಯ : ಬೇಡರ ಕುಲದ ತರುಣ ದ್ರೋಣಾಚಾರ್ಯರ
 ಬಳಿ ಬಿಲ್ಕು ವಿದ್ಯೆ ಕಲಿಯುವ ಹಂಬಲ ಹೊಂದಿದವ .
 ಗುರುದಕ್ಷಿಣೆಯಾಗಿ ದ್ರೋಣಾಚಾರ್ಯರಿಗೆ ತನ್ನ ಬಲಗೈ
ಹೆಬ್ಬೆರಳನೇ ಕೊಟ್ಟ ವೀರಬಾಲಕ .
 
ಶ್ರವಣಕುಮಾರ : ಕುರುಡು ತಂದೆ – ತಾಯಿಗಳ ಒಬ್ಬನೇ
ಮಗನಾದ ಶ್ರವಣಕುಮಾರ ಪರಡಿಗಳಲ್ಲಿ ತನ್ನ ತಂದೆ
ತಾಯಿಗಳನ್ನು ಹೆಗಲಮೇಲೆ ಹೊತ್ತು ಕೊಂಡು
 ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ ಭಕ್ತಿ ಪುರುಷ .
ಅರಿಯದ ಆದ ಪ್ರಮಾದದಲ್ಲಿ ದಶರಥ ರಾಜನ ಬೇಟೆಯ
ಬಾಣಕ್ಕೆ ಗುರಿಯಾಗಿ ಹತನಾಗುತ್ತಾನೆ .
 
ಅರ್ಜುನ : ಮಧ್ಯಮ ಪಾಂಡವ . ಜಗದ್ವಿಖ್ಯಾತ
ಧನಸ್ಸುಗಾರ . ಕೃಷ್ಮ ಪರಮಾತ್ಮನ ಪರಮ ಮಿತ್ರ .
ಸ್ವಯಂವರದಲ್ಲಿ ದೌಪದಿಯನ್ನು ವರಿಸಿದ ಧೀರ .
ಉ ) ನಾನು ಎಲ್ಲರಿಗೂ ಗೆಳೆಯ . ನಾನು ಯಾರು ತಿಳಿದುಕೊ ?
ಉತ್ತರ :
 
ಊ ) ಮಾದರಿಯಂತೆ ಪದರಚಿಸಿ ಓದಿ ಆನಂದಿಸಿ .
ಮಾದರಿ :ನುಡಿಹಬ್ಬ
 
ನೇತ್ರದಾನ
ದೇಹದಾನ
ರಕ್ತದಾನ
ಅನ್ನದಾನ
 
ಋ ) ಕೊಟ್ಟಿರುವ ಚೌಕದಲ್ಲಿ ಹಲವು ಅಡಗಿವೆ
ಅವುಗಳಿಂದ ಪದ ರಚಿಸಿ ನೋಟ್ ಪುಸ್ತಕ ಬರೆಯಿರಿ
 
ಎಡದಿಂದ ಬಲಕೆ : → ಜನಕ , ಹಾಲು , ಬುಗುರಿ ,
 ಕುಮಾರ , ಶುಚಿ , ಭರಣಿ , ಆಹಾರ , ಹಾರ , ಅಳು , ಸಮರ ,
 ಭಾನವಾರ , ಮಧು , ಕಾಮ , ಗೆಳೆಯರ ಬಳಗ , ಗುರಿ , ನಳ ,
ರಭಸ , ಜಯ , ತೆನೆ
 ಮೇಲಿನಿಂದ ಕೆಳಕೆ : ಕಾಲ , ಸಮಯ , ರಾಗಿ ,ಓಡು ,
ಸುಮಧುರ , , ಜಾಡು , ನೆಗಡಿ ( ) ಸಾದು , ಕಾಡು ,
ಮನೆ , ವಾರ , ಗಾಬರಿ , ಸರಸ , ಸವಾಲು , ಸರಿ ಹವಳ ಸುಖ ,
ವಿಜಯ
 
ಐ ) ನಾನು ಎಲ್ಲರಿಗೂ ಗೆಳತಿ .
 
( ನಡುವಿನ ಅಕ್ಷರದೊಂದಿಗೆ ಪದ ರಚಿಸಿ ಓದು )
ಉತ್ತರ :
1.    ಅಮ್ಮ ,
2.    ತಿಮ್ಮ
3.    ಗುಮ್ಮ
4.    ನಮ್ಮ
5.    ನಿಮ್ಮ
 
ಒ ) ನೀನು ನಮ್ಮನ್ನು ಬಳಸಿ ಹಲವು ಪದಗಳ ರಚಿಸಬಹುದು . ಪ್ರಯತ್ನಿಸು .
 



You Might Like

Post a Comment

0 Comments