Recent Posts

 ಪ್ರವಾಸ ಹೋಗೋಣ  - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಪ್ರವಾಸ ಹೋಗೋಣ

 
ಅಭ್ಯಾಸ
 
ಅ  ) ಒಂದೊಂದು ವಾಕ್ಯದಲ್ಲಿ  ಉತ್ತರ ಬರೆಯಿರಿ
 
1.    ಮಕ್ಕಳೆಲ್ಲರೂ ಎಲ್ಲಿಗೆ ಪ್ರವಾಸ ಹೋಗಲು ಸಿದ್ದರಾದರು ?
ಉತ್ತರ :
ಮಕ್ಕಳೆಲ್ಲರೂ ಶ್ರವಣಬೆಳಗೊಳಕ್ಕೆ ಪ್ರವಾಸ ಹೋಗಲು ಸಿದ್ದ  .
 
2.’ಫ್ಲಾಟ್ಫಾರಂ ‘ ಎಂದರೇನು ?
ಉತ್ತರ :
‘ ಫ್ಲಾಟಫಾರಂ ‘ ಎಂದರೆ ರೈಲು ಬಂದು ನಿಲ್ಲಲು ಮತ್ತು ಹೊರಡಲು ನಿಗದಿಪಡಿಸಿರುವ ಜಾಗ .
 
3.    ರೈಲ್ವೆ ನಿಲ್ಯಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು ?
ಉತ್ತರ :
ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ , ಮಧು ಮತ್ತು ರಾಜು ಜೊತೆ ಸಂವಾದ ನಡೆಸಿದರು .
 
4.    ರೈಲು ಯಾವ ಶಬ್ದ ಮಾಡುತ್ತಾ ಚಲಿಸುತ್ತದೆ?
ಉತ್ತರ : ರೈಲು ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ .
 
 ಆ ) ಎರಡು/ ಮೂರು ವಾಕ್ಯದಲ್ಲಿ  ಉತ್ತರ ಬರೆಯಿರಿ .
 
1.    ಬೆಳಗೊಳ ಬೆಟ್ಟದಲ್ಲಿ ಮೂರ್ತಿಯನ್ನು   ನೋಡುತ್ತಿದ್ದರೆ ಭಕ್ತಿ ಏಕೆ ಉಕ್ಕಿ * ಬರುತ್ತದೆ ?
ಉತ್ತರ :
ಬೆಳಗೊಳ ಬೆಟ್ಟದಲ್ಲಿ ಮೂರ್ತಿಗಳನ್ನು ನೋಡುತ್ತಿದ್ದರೆ ಭಕ್ತಿ ಉಕ್ಕಿ ಬರುತ್ತದೆ . ಏಕೆಂದರೆ ಆ ಮೂರ್ತಿಗಳ ಮುಖದಲ್ಲಿ ಶಾಂತತೆಯ ಭಾವನೆಯು ಎದ್ದು ಕಾಣುತ್ತದೆ .
 
2.    ರೈಲು ನಿಲ್ದಾಣದಲ್ಲಿ ಏನೇನು ಸೌಲಭ್ಯಗಳಿರುತ್ತವೆ ?
ಉತ್ತರ :
ರೈಲ್ವೆ ನಿಲ್ಯಾಣದಲ್ಲಿ ವಿಶ್ರಾಂತಿ ಕೊಠಡಿ , ಲಗೇಜು ರೂಂ , ಶೌಚಾಲಯ ,
ಕುಡಿಯುವ ನೀರು , ಹೋಟೆಲ್ ಇತ್ಯಾದಿಗಳ ಸೌಲಭ್ಯಗಳಿರುತ್ತವೆ .
 
3.    ರೈಲ್ವೆ ನಿಲ್ಯಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು ?
ಉತ್ತರ :
ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ , ಮಧು ಮತ್ತು ರಾಜು ಜೊತೆ ಸಂವಾದ ನಡೆಸಿದರು .
 
4.    ರೈಲು ಯಾವ ಶಬ್ದ ಮಾಡುತ್ತಾ ಚಲಿಸುತ್ತದೆ ?.
ಉತ್ತರ :
ರೈಲು ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ .
 
ಇ ) ಕೊಟ್ಟಿರುವ ಮಾತನ್ನು ಯಾರು ? ಯಾರಿಗೆ ಹೇಳಿದರು ?
 
1.    “ ನಿಮ್ಮದು ಯಾವೂರು ಮಕಳೆ ? ”
ಉತ್ತರ :
ಯಾರು ? : ಕೆನಡಿ
 ಯಾರಿಗೆ ? : ಮಕ್ಕಳಿಗೆ
 
2.    ” ಬೆಟ್ಟ ಹತ್ತುವಾಗ ನಿಮಗೆ ಕಷ್ಟ ಅನಿಸಲಿಲ್ಲವೇ  ? ”
ಉತ್ತರ :
ಯಾರು ? : ಮಕ್ಕಳು
ಯಾರಿಗೆ ? : ಮಧುಗೆ
 
3.    “ ಅದೋ ! ರೈಲು ಬಂದೇ ಬಿಟ್ಟಿತು . ”
ಉತ್ತರ :
ಯಾರು ? : ಕಾರ್ತಿಕ್
ಯಾರಿಗೆ   : ಮಕ್ಕಳಿಗೆ
 
ಈ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆ .
 
1.    ಇವರೆಲ್ಲರೂ ನಮ್ಮಂತೆಯೇ . ಹೊರಟಿರುವವರೆ ಗುರುಗಳೆ .
2.    ಪ್ರಯಾಣಕ್ಕೆ
3.    ಪ್ರವಾಸಕೆ ,
4.    ಕೆಲಸಕ್ಕೆ
5.    ಸ್ಥಳಗಳಿಗೆ
ಉತ್ತರ : ಪ್ರವಾಸಕ್ಕೆ
2.    ಕಂಬಿಗಳ ಮೇಲೆ ………. ಚಲಿಸುತ್ತದೆ .
3.    ಬಸ್ಸು
4.    ರೈಲು
5.    ವಿಮಾನ
4 , ದೋಣಿ
 ಉತ್ತರ : 2. ರೈಲು
3.    ಮೂರ್ತಿಗಳ ಮುಖದಲ್ಲಿ ಭಾವನೆಯು ಎದ್ದು ಕಾಣುತ್ತದೆ
4.    ಕ್ರೂರತೆ
5.    ಶಾಂತತೆ
6.    ವಿಧೇಯತೆ
7.    ಗಂಭೀರತೆ
ಉತ್ತರ : 2. ಶಾಂತ
 
ಉ ) ಸ್ಥಳ ಹಾಗೂ ಸ್ಥಳ ವಿಶೇಷಗಳನ್ನು ಪರಸ್ಪರ ಹೊಂದಿಸಿ ಬರೆ .
ಅ                                   ಆ

 ೧. ಹಂಪಿ                     ಗೊಮ್ಮಟೇಶ್ವರ ವಿಗ್ರಹ ……………
೨. ಶ್ರವಣಬೆಳಗೊಳ        ಕಲ್ಲಿನರಥ …………………..
೩ ವಿಜಯಪುರ                ವಿಧಾನಸೌಧ …………………..
೪ , ಬೆಂಗಳೂರು            ಗೋಲಗುಂಬಜ್ ………………
                                    ತಾಜ್ ಮಹಲ್……………………
 ಉತ್ತರ :
       ಆ                                  ಬ                                  ಉತ್ತರಗಳು :

1 , ಹಂಪಿ                           ಗೊಮ್ಮಟೇಶ್ವರ ವಿಗ್ರಹ  =      ಕಲ್ಲಿನರಥ
2.    ಶ್ರವಣಬೆಳಗೊಳ             ಕಲ್ಲಿನರಥ                   =        ಗೊಮ್ಮಟೇಶ್ವರ ವಿಗ್ರಹ
3 , ವಿಜಯಪುರ                   ವಿಧಾನಸೌಧ              =    ಗೋಲ್ಗುಂಬಜ್
4 , ಬೆಂಗಳೂರು                    ಗೋಲ್ಗುಂಬಜ್        =    ವಿಧಾನಸೌಧ ತಾಜ್ಮಹಲ್
 
ಭಾಷಾ ಚಟುವಟಿಕೆ
 
ಅ ) ಮಾದರಿಯಲ್ಲಿ ಸೂಚಿಸಿರುವಂತೆ ಪ್ರಶ್ನಾರ್ಥಕ ವಾಕ್ಯ ರಚಿಸಿ .
 ಮಾದರಿ :
ವಿಧಾನಸೌಧ ಬೆಂಗಳೂರಿನಲ್ಲಿದೆ
 ವಿಧಾನಸೌಧ ಯಾವ ಊರಿನಲ್ಲಿದೆ ?
 
1.ಮಕ ಳು ಮೈಸೂರಿಗೆ ಪ್ರವಾಸ ಹೋದರು  
ಉತ್ತರ:. 
ಮಕ್ಕಳು ಯಾವ ಊರಿಗೆ ಪ್ರವಾಸ ಹೋದರು ?
 
2.    ರೈಲುಗಳು ಕಂಬಿಗಳ ಮೇಲೆ ಚಲಿಸುತ್ತವೆ . .
ಉತ್ತರ :
ರೈಲುಗಳು ಯಾವುದರ ಮೇಲೆ ಚಲಿಸುತ್ತವೆ ?      
 
3.    ಮೇರಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ .
 ಉತ್ತರ :
ಮೇರಿ ಯಾವ ತರಗತಿಯಲ್ಲಿ ಓದುತ್ತಿದ್ದಾಳೆ ?
 
ಆ ) ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ಬರೆಯಿರಿ
 ಉತ್ತರ :
 
1.    ಪ್ರವಾಸ : ನಾನು ನಮ್ಮ ತಂದೆ – ತಾಯಿಗಳ ಜೊತೆ ವಿಜಯಪುರಕ್ಕೆ ಪ್ರವಾಸ ಮಾಡಿಬಂದೆನು .
 
2.    ಸಂಭಾಪಣೆ : ಕೆನಡಿ , ಮಧು , ರಾಜು ಸಂಭಾಷಣೆಯಲ್ಲಿ ತೊಡಗಿದರು .
 
3.    ಅದ್ಭುತ : ಶ್ರವಣಬೆಳಗೊಳ ತವಾದ ತಾಣ . ಕೊಡಬೇಕು .
 
4.ನಮಸ್ಕರಿಸು :ನಾವು ಹಿರಿಯರಿಗೆ ನಮಸ್ಕರಿಸುವದೋರಂದಿಗೆ ಗೌರವ ಕೊಡಬೇಕು
 
ಈ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ .
( ಮಾದರಿ : ಕೇಳು – ಕೇಳಿಯಾನು – ಕೇಳಿಯಾರು )
ಉತ್ತರ :
1.    ಹೇಳು : ಹೇಳಿಯಾನು – ಹೇಳಿಯಾರು
2.    ಹೂಗು : ಹೋಗಿಯಾನು – ಹೋಗಿಯಾರು
3.    ಬೇಡು : ಬೇಡಿಯಾನು – ಬೇಡಿಯಾರು
4.    ಮಾಡು : ಮಾಡಿಯಾನು – ಮಾಡಿಯಾರು .
 
ಉ ) ಮಾದರಿಯಂತೆ ಪದ ಬಳಿ ರಚಿಸಿ .
( ಮಾದರಿ : ಮರ – ರಸ – ಸರ – ರಥ ) .
ಉತ್ತರ : 1. ಜನಕ : ಕನಕ – ಕಳಶ – ಶರಧಿ
2.    ವನಜ : ಜಲಜ – ಜಲಧಿ – ಧೀಮಂತ
3.    ಭವನ : ನಯನ – ನಮನ – ನಗರ
 
ಬಳಕೆ ಚಟುವಟಿಕೆ
 
1.    ನೀವು ಪ್ರವಾಸದಲ್ಲಿ ನೋಡಿದ ಹೆಸರುಗಳನ್ನು ಪಟ್ಟಿ ಮಾಡಿ .
 ಉತ್ತರ :
ನಾನು ಪ್ರವಾಸದಲ್ಲಿ ನೋಡಿದ ಳಗಳೆಂದರೆ – ವಿಜಯಪುರ ,
 ಬಾದಾಮಿ , ಜೋಗಜಲಪಾತ , ಆಗ ಐಹೊಳೆ , ಪಟ್ಟದಕಲ್ಲು , ಕಾರ್ಕಳ ,
ಧರ್ಮಸ್ಥಳ , ಉಡುಪಿ . ಹೊರನಾಡು ಹನಿಸು . ಇಬ್ಬರ ನಡುವೆ
 
3. ಚಿತ್ರವನ್ನು ನಡೆಯುತ್ತಿರಬಹುದಾದ ಸಂಭಾಷಣೆಗಳನ್ನು ಊಹಿಸಿ ಬರೆ .
 ಉತ್ತರ :
ವೈದ್ಯ : ಏನು ತೊಂದರೆಯಾಗಿದೆ ನಿಮಗೆ ?
ರೋಗಿ : ಡಾಕ್ಟರೇ , ನನಗೆ ಮೈಯಲ್ಲಿ ಹುಷಾರಿಲ್ಲ . ವೈದ್ಯ : ನಿನಗೆ ಜ್ವರ ಬಂದಿದೆ . ವಿಶ್ರಾಂತಿ ಅಗತ್ಯವಾಗಿದೆ .
ರೋಗಿ : ಡಾಕ್ಟರ್ , ನನಗೆ ಕಫ ಹಾಗೂ ತಲೆನೋವು ಇದೆ .
ವೈದ್ಯ : ಸರಿ , ನಾನು ಪರೀಕ್ಷಿಸಿದ್ದೇನೆ . ಜ್ವರ ಕಡಿಮೆಯಾಗಲು ಒಂದು ಇಂಜೆಕ್ಷನ್ ನೀಡುತೇ |
ರೋಗಿ : ಡಾಕ್ಟರ್ , ನನಗೆ ಇಂಜೆಕ್ಷನ್ ಅಂದರೆ ಹೆದರಿಕೆಯಾಗುತ್ತದೆ .
ವೈದ್ಯ : ಹಾಗಾದರೆ ಮಾತ್ರೆಗಳನ್ನು ಕೊಡುವೆ . ವೇಳೆಗೆ ಸರಿಯಾಗಿ ಮಾತ್ರೆ ಸೇವಿಸು .
ರೋಗಿ : ಹಾಗೇ ಆಗಲಿ ಡಾಕ್ಯ
 
ಉತ್ತರ :  …….
ಕಂಡಕ್ಟರ್ : ಟಿಕೆಟ್ , ಟಿಕೆಟ್
 ಪ್ರಯಾಣಿಕ : ಒಂದು ಟಿಕೆಟ್ ಕೊಡಿ .
ಕಂಡಕ್ಟರ್ : ಯಾವ ಊರಿಗೆ ?
ಪ್ರಯಾಣಿಕ : ಹರಿಹರಕ್ಕೆ ಒಂದು ಟಿಕೆಟ್ ಕೊಡಿ .
ಕಂಡಕ್ಟರ್ : ಒಂದುನೂರಾ ಹದಿನೈದು ರೂಪಾಯಿ ಕೊಡಿ .
ಪಯಾಣಿಕ : ಸರಿ , ಹಣ ತೆಗೆದುಕೊಳ್ಳಿ .
 
4. ಯಾರು – ಯಾವ ಮಾತನ್ನು ಹೇಳಿರಬಹುದು ?
ಗೆರೆ ಎಳೆದು ಹೊಂದಿಸು .
”ಅ”    ”ಬ ”    ”ಉತ್ತರ”
ಶಿಕ್ಷಕ    ಅಮ್ಮಾಭಿಕ್ಷೆ ನೀಡಿ     ಈ ಪಾಠ ಓದಿಕೊಂಡು ಬನ್ನಿ
 2 , ದರ್ಜಿ    ಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ     ನಿನಗೆ ಅ೦ಗಿ ಹೊಲಿಯಲು
2ಮೀಟರ್ ಬಟ್ಟೆ ಬೇಕು
 
3 , ರೈತ
     ಮಾರಿಗೆ ಹತ್ತು ರೂಪಾಯಿ     ಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ
ಭಿಕ್ಷುಕ     ಈ ಪಾಠ ಓದಿಕೊಂಡು ಬನ್ನಿ    ಅಮ್ಮಾಭಿಕ್ಷೆ ನೀಡಿ
ಹೂವಾಡಗಿತ್ತಿ    ನಿನಗೆ ಅ೦ಗಿ ಹೊಲಿಯಲು
2ಮೀಟರ್ ಬಟ್ಟೆ ಬೇಕು     ಮಾರಿಗೆ ಹತ್ತು ರೂಪಾಯಿ


You Might Like

Post a Comment

0 Comments