Recent Posts

मेरा बचपन - 10 वीं कक्षा की तीसरी भाषा हिंदी पाठ्यपुस्तक प्रश्नावली


मेरा बचपन

एक वाक्य में उत्तर लिखिए ।

1 अब्दुल कलाम जी का जन्म कहाँ हुआ ?
उत्तर: अब्दुल कलाम जी का जन्म तमिलनाडु के रामेश्वरम् में हुआ ।

2 अब्दुल कलाम बचपन में किस घर में रहते थे?
उत्तर : अब्दुल कलाम बचपन में अपने पुश्तौनी घर में रहते थे।

3 अब्दुल कलाम जी के बचपन में दुर्लभ वस्तु क्या थी ?
उत्तर : अब्दुल कलाम जी के बचपन में पुस्तकें एक दुर्लभ वस्तु थी ।

4 जैनुलाबदीन ने कौन-सा काम शुरु किया ?
उत्तर : जैनुलाबदीन ने नौकाएं बनाने का काम शुरु किया ।

5 अब्दुल कलाम के चचेरे भाई कौन थे ?
उत्तर : अब्दुल कलाम के चचेरे भाई शम्सुद्दीन थे ।

दो-तीन वाक्यों में उत्तर लिखिए।

1 अब्दुल कलाम का बचपन बहुत ही निश्श्चंतता और सादेपन से बीतने के कारण लिखिए
उत्तर: अब्दुल कलाम के घर में संस्कार था और उनके पिताजी आडंबरहीन व्यक्ती थे इसलिए अनावश्यक और ऐशो-आरामवाली चीजों से दूर रहने के कारण अब्दुल कलाम का बचपन बहुत ही निश्चिंतता और सादेपन से बीता ।

2 आशियम्मा जी अब्दुल कलाम को खाने में क्या क्या देती थी ?
उत्तर : आशियम्मा जी अब्दुल कलाम को खाने के लिए घर में बना हुआ अचार और नारियल की ताजी चटनी देती थी, और केले का पत्ता बिछाकर उस पर चावल एवं सुगंधित सांबार डालती थी।

3 जैनुलाबदीन नमाज के बारे में क्या कहते थे ?
उत्तर: नमाज से लोगों के बीच भाईचार की भावना आ जाती है। जैनुलाबदीन कहते है कि नमाज पढने से शरीर से इतर ब्रह्मांड का एक हिस्सा बन जाते है जिसमें दौलत, आयु जाती या धर्म पंथ का कोयी भेद-भाव नहीं होता ।

4 जैनुलाबदीन ने कौन सा काम शुरु किया ?
उत्तर : जैनुलाबदीन ने लकडी की नौकाएं बनाने का काम शुरु किया । इन नौकाओं के द्वारा तीर्थयार्थियों को रामेश्वरम् से धनुष्कोडी तक लाने ले जाने में काम आती थी।

चार-पाँच वाक्यों में उत्तर लिखिए

1 शम्सुद्दीन अखबारों के वितरण का कार्य कैसे करते थे ?
उत्तर: शंुद्दीन रामेश्वरम् के अनुसार
तथा अकेले एजेन्सी चलाते थे ।
अखवार सुबह की ट्रेन में रामेश्वरम् आता था
रोज हजारों प्रतिया बिकती थी।

मुहावरा

पौ फटना= प्रभात होना।
काम आना काम में आना इस्तेमाल होना।

अन्यवचन रूप :

किला – काले
पुस्तक-पुस्तकें
बच्चा – बच्चे
गली-गलियाँ
नौका- नौकाएँ
प्रति प्रतियाँ

विलोम शब्द लिखिए

बहुत, शाम, सफल, अच्छा, बड़ा, अपना
उत्तर:
बहुत × थोडा
शाम × सुबह
सफल × असफल
अच्छा × बुरा
बड़ा × छोटा
अपना × पराया

जोड़कर लिखिए :
अ आ
1) मेरे पिता – अ) चचेरे भाई
2) मद्रास राज्य – आ) अंतरंग मित्र
3) शम्सुद्दीन – इ) रामानंद शास्त्री
4) अहमद जलालुद्दीन – ई) जैनुलाबदीन
5) पक्का दोस्त – उ) तमिलनाडु
ऊ) रामेश्वरम्

उत्तरः
1.ई;
2.उ;
3.अ;
4.आ;
5.इ।

रिक्त स्थानों की पूर्ति कीजिए :

1. आशियम्मा उनकी आदर्श जीवन संगिनी थीं।
2. रामेश्वरम् प्रसिद्ध तीर्थस्थल है।
3. पुजारी पक्षी लक्ष्मण शास्त्री मेरे पिताजी के अभिन्न मित्र थे।
4. अखबार एजेंसी को अकेले शम्सुद्दीन ही चलाते थे।
5. अहमद जलालुद्दीन की जोहरा के साथ शादी हो गई।

वाक्यों में प्रयोग कीजिए :

जीवन संगिनी, पुश्तैनी, प्रसिद्ध, दिनचर्या, संतुष्टि
जीवन संगिनी : कस्तूरबा गांधी एक आदर्श जीवन संगिनी थीं।
पुश्तैनी : हमारा पुश्तैनी घर मंगलूर में है।
प्रसिद्ध : प्रेमचन्द एक प्रसिद्ध कहानीकार है।
दिनचर्या : अच्छे स्वास्थ्य की पहली शर्त है दिनचर्या।
संतुष्टि : संतुष्टि एक ऐसा धन है, जिसके अभाव में मनुष्य हमेशा चिंताओं में घिरा रहता है।

पर्यायवाची शब्द लिखिए :

घर, बुनियाद, शाम, शरीर, दोस्त
उत्तरः
घर – मकान
बुनियाद – आधार
शाम – साँझ
शरीर – तन
दोस्त – मित्र

ನನ್ನ ಬಾಲ್ಯ ಕನ್ನಡದಲ್ಲಿ ಸಾರಾಂಶ

ಇದು ಡಾ . ಏ. ಪಿ. ಜೆ. ಅಬ್ದುಲ್ ಕಲಾಂರವರ ಆತ ಕಥೆ. ಈ ಪಾಠದಿಂದ ಮಕ್ಕಳಿಗೆ ಸರಳ ಜೀವನ, ಧಾರ್ಮಿಕ ಸಹಿಷ್ಣತೆ, ಒಗ್ಗಟ್ಟು ಮತ್ತು ಪುಸ್ತಕಗಳನ್ನು ಓದುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಪ್ರೇರಣೆ ದೊರೆಯುತ್ತದೆ.
 ಕಲಾಂ ರವರ ಜನನ ತಮಿಳುನಾಡುವಿನ ರಾಮೇಶ್ವರದಲ್ಲಿ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಆಯಿತು.
ತಂದೆ ಜೈನುಲಾಬದೀನ್ ಶಿಕ್ಷಿತರಾಗಿರಲಿಲ್ಲ ಹಾಗೂ ಧನವಂತರು ಆಗಿರಲಿಲ್ಲ.
ಆದರೆ ಅವರು ಬುದ್ಧಿವಂತರು, ಉದ್ದಾರಿಗಳು ಆಗಿದ್ದರು.
ತಾಯಿ ಆಶಿಯಮ್ಮ. ಇವರದು ಆದರ್ಶ ದಂಪತ್ಯವಾಗಿತ್ತು.

ಕಲಾಂ ರವರು ಅನೇಕ ಮಕ್ಕಳಲ್ಲಿ ಒಬ್ಬರು, ಸಾದರನ ಮೈಕಟ್ಟು ಅವರ ಮನೆ ಮಸೀದಿಯ ಬೀದಿಯಲ್ಲಿತ್ತು. ತಂದೆ ಸರಳ ವ್ಯಕ್ತಿ, ಆಡಂಬರವಿರಲಿಲ್ಲ. ಆದರೆ ಅವಶ್ಯಕತೆ ಎಲ್ಲಾ ಸೌಲಭ್ಯಗಳು ಇದ್ದವು. ಇವರ ಬಾಲ್ಯ ಸಾಧನ ಹಾಗೂ ಸುಖಕರವಾಗಿತ್ತು.

ಕಲಾಂ ರವರ ಭೋಜನ ಸಾಧಾರಣ ಆದರೆ ಸ್ವಾದಿಷ್ಟವಾಗಿತ್ತು. ಅವರ ಮನೆಯಲ್ಲಿ ರಾಮೇಶ್ವರದ ಪ್ರಸಿದ್ಧ ಶಿವ ಮಂದಿರಕ್ಕೆ ಕೇವಲ ಹತ್ತು ನಿಮಿಷದ ನಡಿಗೆ. ಅವರು ಇದ್ದ ಜಾಗದಲ್ಲಿ ಮುಸಲ್ಮಾನರ ಸಂಖ್ಯೆ ಅಧಿಕ. ಹಿಂದೂ ಮುಸಲ್ಮಾನರು ಸ್ನೇಹದಿಂದ ಇರುತ್ತಿದ್ದರು. ಅವರ ಮನೆಯ ಹತ್ತಿರವಿದ್ದ ಪುರಾತನ ಮಸೀದಿಗೆ ತಂದೆ ಸಾಯಂಕಾಲದ ನಮಾಜಿಗೆ ಕರೆದೊಯುತ್ತಿದ್ದರು.

ರಾಮೇಶ್ವರ ದೇವಸ್ಥಾನದ ಮುಖ್ಯ ಅರ್ಚಕರಾದ ಪಕ್ಷಿ ಲಕ್ಷ್ಮಣ ಶಾಸ್ತ್ರಿಗಳು ಕಲಾಂ ರವರ ತಂದೆಯ ಸ್ನೇಹಿತರಾಗಿದ್ದರು. ಆಧ್ಯಾತ್ಮಿಕ ವಿಷಯಗಳು ಬಗ್ಗೆ ಚರ್ಚಿಸುತ್ತಿದ್ದರು. ಕಲಾಂ ರವರ ತಂದೆ ಸೂರ್ಯೋದಯಕ್ಕೆ ಮುಂಚೆ ಎದ್ದು ನಮ್ಮ ಪಟ್ಟಣ ಮಾಡಿ, ತೆಂಗಿನ ತೋಟಕ್ಕೆ ಹೋಗುತ್ತಿದ್ದರು. ನಾಲ್ಕು ಮೈಲಿ ದೂರದ ತೋಟದಿಂದ ತೆಂಗಿನ ಕಾಯಿಗಳನ್ನು ಹೊತ್ತು ತರುತ್ತಿದ್ದರು. ನಂತರ ಉಪಹಾರ ಸೇವಿಸುತ್ತಿದ್ದರು.

ಕಲಾಂ ರವರು ದೈವೀ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದರು. ಕಾಣದ ಶಕ್ತಿ ನಮ್ಮನ್ನೆಲ್ಲ ಕಷ್ಟದಿಂದ ಪಾರು ಮಾಡುತ್ತದೆ ಹಾಗೂ ಸರಿಯಾದ ದಾರಿ ತೋರಿಸುತ್ತದೆ ಎಂದು ನಂಬಿದ್ದರು.

ಕಲಾಂ ರವರು ತಂದೆ ಮರದ ನಾವೇಗಳನ್ನು ತಯಾರಿಸಲು ಶುರು ಮಾಡಿದ್ದಾಗ ಕಲಾಂರವರಿಗೆ ಆರು ವರ್ಷ ವಯಸ್ಸು. ಈನಾವೆ, ಭಕ್ತಾದಿಗಳನ್ನು ರಾಮೇಶ್ವರದಿಂದ ಧನುಷ್ಕರಿಗೆ ಕರೆದೊಯ್ಯುತ್ತಿದ್ದವು. ರವರ ಅಕ್ಕ ಜೋಹರ ರವರ ಮದುವೆ ಜಲಾಲುದ್ದೀನ್ ರವರೊಂದಿಗೆ ಆಯಿತು. ಅವರು ಕಲಾಂ ರವರ ತಂದೆಯೊಂದಿಗೆ ನಾವೆ ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಒಂದು ದಿನ ಚಂಡಮಾರುತದಿಂದ ಸಮುದ್ರದ ಭೀಕರತೆಯ ಹರಿವಾಯಿತು. ರಾಮ್ ರವರ ತಂದೆಯ ನಾವೆಗಳು ಸಮುದ್ರದ ಪಾಲಾದವು. ಪಾಂಬನ್ ಸೇತುವೆ ಮುರಿದು ಪ್ರಯಾಣಿಕ ರೈಲು ಸಹ ಅಪಘಾತಕ್ಕೆ ಈಡಾಯಿತು.

ಕಲಾಂರವರಿಗಿಂತ 15 ವರ್ಷ ದೊಡ್ಡವರಾಗಿದ್ದರು ಸಹ ಜಲಾಲುದ್ದೀನ್ ರವರು ಕಲಾಂರವರಿಗೆ ಬಹಳ ಆತ್ಮೀಯರಾಗಿದ್ದರು. ಅವರನ್ನು ಆಜಾದ್ ಎಂದು ಕರೆಯುತ್ತಿದ್ದರು. ಜಲಾಲುದ್ದೀನ್ ರವರು ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದರು. ಅವರಷ್ಟು ಮೇಧಾವಿಗಳು ಯಾರು ಇರಲಿಲ್ಲ. ಜಲಾಲುದ್ದೀನ್ ರವರು ಕಲಾಂ ರವರಿಗೆ ಮಾರ್ಗದರ್ಶಕರಾದರು. ಹೊರಗಿನ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟರು.

ಕಲಾಂರವರ ಬಾಲ್ಯದಲ್ಲಿ ಪುಸ್ತಕಗಳು ದೊರೆಯುತ್ತಿರಲಿಲ್ಲ. ಎಸ್. ಟಿ. ಆರ್. ಮಾನಿಕಂ ಎಂಬ ಒಬ್ಬ ಕ್ರಾಂತಿಕಾರಿ ಹಾಗೂ ದೇಶಭಕ್ತರು ತಮ್ಮ ಸ್ವಂತ ಪುಸ್ತಕ ಭಂಡಾರದಿಂದ ಕಲಾಂ ರವರಿಗೆ ಓದಲು ಪುಸ್ತಕಗಳನ್ನು ಕೊಡುತ್ತಿದ್ದರು. ಕಲಾಂರವರ ಜೀವನದಲ್ಲಿ ಪ್ರಭಾವ ಬೀರಿದ ಇನ್ನೊಬ್ಬ ವ್ಯಕ್ತಿ ಅವರ ಚಿಕ್ಕಪ್ಪನ ಮಗ ಶಮಸುದ್ಧೀನ್. ಅವರು ರಾಮೇಶ್ವರದಲ್ಲಿ ವೃತ್ತ ಪತ್ರಿಕೆಯ ವಿತರಕರಾಗಿದ್ದರು. ಸುಮಾರು ಸಾವಿರ ಪತ್ರಿಕೆಗಳನ್ನು ವಿತರಿಸುತ್ತಿದ್ದರು.

ಕಲಾಂ ರವರಿಗೆ ಬಾಲ್ಯದಲ್ಲಿ ಮೂರು ಜನ ಸ್ನೇಹಿತರಿದ್ದರು. ಎಲ್ಲರೂ ಬ್ರಾಹ್ಮಣ ಪರಿವಾರಕ್ಕೆ ಸೇರಿದವರು. ರಾಮನಂದ ಶಾಸ್ತ್ರಿ, ಅರವಿಂದನ್, ಮತ್ತು ಶಿವಪ್ರಕಾಶ್, ರಾಮನನ್ನ ಶಾಸ್ತ್ರಿ ರಾಮೇಶ್ವರದ ಪ್ರಸಿದ್ಧ ಶಿವಮಂದಿರದ ಮುಖ್ಯ ಅರ್ಚಕರಾದ ಪಕ್ಷಿ ಲಕ್ಷ್ಮಣ ಶಾಸ್ತ್ರಿಗಳ ಮಗ, ಬೇರೆ ಬೇರೆ ಮತ ಧರ್ಮಗಳಿಗೆ ಸೇರಿದ್ದರೂ ಅವರಲ್ಲಿ ಯಾವ ವಿಚಾರಕ್ಕೂ ಮತ ಭೇದವಿರಲಿಲ್ಲ.
You Might Like

Post a Comment

0 Comments