Recent Posts

गिल्लू - 10 वीं कक्षा की तीसरी भाषा हिंदी पाठ्यपुस्तक प्रश्नावली



  गिल्लू


लेखिका का परिचय

जन्म : 24 मार्च 1907 फरूखाबाद में हुआ।

मृत्यु : माता-पिता :- हेमपारणी और गोविंद प्रसाद वर्मा सितंबर सन 1987

प्रमुख रचनाएँ : यामा नीरज, निहार, संध्यागीत, दीपशिखा अतीत के चलचित्र मेरा परिवार, पथ के साथी, श्रृंखला की कड़िया

पुरस्कार :– ज्ञानपठ पुरस्कार मंगल प्रसाद द्विवेदी, सेक्सरिया ।


एक वाक्य में उत्तर लिखिए:

1. लेखिका ने कौए को क्यों विचित्र पक्षी कहा है ?

उत्तर:- क्योंकि कौए कभी समादरित, अनादरित, अति सम्मानित, अति अवमानित विचित्र पक्षी है। इसलिए विचित्र पक्षि कहा है

2. गिलहरि का बच्चा कहाँ पर पडा था ?

उत्तर : गिलहरि का बच्चा गमले और दिवार के बीच पर पड़ा था।

3. लेखिका ने गिल्लू के घावों पर क्या लगाया ?

उत्तर :- लेखिका ने गिल्लू के घावों पर पेन्सिलिन का मरहम लगाया ।

4. लेखिका को किस कारण से अस्पताला में रहना पड़ा ?

उत्तर :- मोटार दुर्घटना में घायल होने के कारण लेखिका को अस्पताल में रहना पड़ा ।

5. गिलहरि का प्रिय खाद्य क्या था ?

उत्तर : गिलहरि का प्रिय खाद्य काजू था।

6. वर्मा जी गिलहरी को किस नाम से (पुकारती) बुलाती थी ?

उत्तर : वर्मा जी गिलहरी को गिल्लू नाम से पुकारती ) बुलाती थी।

7.गिलहरी का लघु गात किसके भीतर बंद रहता था ?

उत्तर:- गिलहरी का लघु गात लिफाफों के भीतर बंद रहता था।

8.गिलहरी गर्मी के दिनों में कहाँ लेट जाता था ?

उत्तर : गिलहरी गर्मी के दिनों में सुराही पर लेट जाता था ।

9.गिलहरी की जीवनावधि सामान्यतया कितनी होती है ?

उत्तर : गिलहरी की जीवनावधि सामान्यतया दो वर्ष होती है।

10.गिलहरी की समाधि कहाँ बनायी गयी है ?

उत्तर :- गिलहरी की समाधि सोनजूही की लता के नीचे बनायी गयी है।


दो तीन वाक्यों मे उत्तर लिखिए:

1. लेखिका का ध्यान आकर्षित करने के लिए गिल्लू क्या करता था ?

उत्तर:- लेखिका का ध्यान आकर्षित करने के लिए गिल्लू लेखिका के पैर के पास आकर सर से परदे पर चढ जाता और तेजी से उतरता था।

2 महादेवी वर्मा को चौंकाने के लिए वह (गिल्लू) कहाँ-कहाँ छिप जाता था ?

उत्तर :- महादेवी वर्मा को चौंकाने के लिए वह (गिल्लू) फूलदान के फूलों में छिप जाता, परदे पर चढ जाता और तेजी से उतरता था, कभी सोनजुही की पत्तियों में छिप जाता था ।

3. लेखिका को गिलहरी किस स्थिति में दिखायी पडी ?

उत्तर:- कौओं की चोंच से घायल होकर निश्चेष्ट अवस्था में गिलहरी लेखिका को दिखायी पडी ।

4. लेखिका ने गिल्लू के प्राण कैसे बचाये ?

उत्तर : – लेखिका ने घायल गिल्लू को धीरे से उठाकर रुई से रक्त पोंछकर घावों पर पेन्सिलिन का मरहम लगाया। इस तरह गिल्लू के प्राण बचाये ।

5. गिल्लू ने लेखिका की गैर हाजरी में दिन कैसे बिताये ?

उत्तर : – लेखिका की गैर हाजरी में कमरे में दूसरे व्यवति को देखकर गिल्लू अपने घोंसले में जा बैठता है लेखिका अस्पताल से लौंटने तक अपने प्रिय खाद्य काजू तक न खाया। दुःख और निराशा से दिन बिताया

6. गिलहरी की समाधि कहाँ बनायी गयी है ?

उत्तर :- गिलहरी की समाधि सोनजूही की लता के नीचे बनायी गयी है।


चार छः वाक्यों में उत्तर लिखिए:

1. लेखिका ने गिलहरी को क्या-क्या सिखाया ?

उत्तर :- लेखिका खाते समय गिल्लू थाली के पास बैठकर एक-एक चावल उठाकर खाना सिखायी।

कभी लेखिका लिखने बैठी तो गिल्लू तंग करती थी तब लेखिका

लिफाफों के भीतर बंदकर अनुशासन सिखायी।

2. गिल्लू के अंतिम दिनों का वर्णन कीजिए ।

उत्तर :- गिल्लू अपने अंतिम दिन सुबह से न कुछ खाया न बाहर गया

उसके पंजे ठंडे हो गए थे लेखिका ने उसे गरम रखने का प्रयत्न किया

लेकिन प्रभात की प्रथम किरण के साथ गिल्लू चिर निद्रा में सो गया ।

3. गिल्लू के कार्य कलाप के बारे में लिखिए ।

उत्तर:- लेखिका लिखने बैठी तो गिल्लू लेखिका के पैर के पास आकर सर से परदे परचढ जाता और तेजी से उतरता था।

कभी-कभी गिल्लू घंटों तक अपनी चमकीले आँखों से लेखिका के कार्यकलाप को देखते-देखते लेखिका को आकर्षित करता था। भूख लगने पर चिक-चिक कहता था ।

और बाहर के गिलहरियों के साथ खेलता था। शाम होते ही वापस आता था इस प्रकार गिल्लू का कार्य कलाप था।

4. गिल्लू के प्रति महादेवी वर्मा जी की ममता का वर्णन कीजिए ।

उत्तर :- जब गिल्लू कौओं की चोंच से घायल हुआ तब महादेवी वर्मा उसे उठाकर

पेन्सिलिन का मरहम लगाया। गिल्लू के लिए डलिया में रुई बिछाकर लटका दिया ।

लेखिका खाते समय अपनि थाली के पास बिठाकर खाना सिखाई।

रोज गिल्लू के प्रिय आहार काजू और बिस्कुट देती ।

गिल्लू के अंतिम दिनों में भी प्यार से देखती और गिल्लू मरने पर रोती है। इस प्रकार गिल्लू के प्रति महादेवी वर्मा जी की ममता है ।


रिक्त स्थान भरिए :

1.ह ___ भी विचित्र पक्षी है।

2.उसी बीच मुझे ___ में आहत होकर कुछ दिन अस्पताल में रहना पड़ा।

3.गिल्लू के जीवन का प्रथम ___ आया।

4.मेरे पास बहुत से ___ हैं।

5.गिल्लू की ___ का अंत आ ही गया।

उत्तरः

1.काकभुशुण्डी;

2.मोटर-दुर्घटना;

3.वसंत;

4.पशु-पक्षी;

5.जीवन-यात्रा।


V. अनुरुप शब्द लिखिए :

1.1907 : महादेवी वर्मा जी का जन्म : : 2.1987 : महादेवी वर्मा जी का निधन;

3.गुलाब : पौधा : : सोनजुही : काला;

4.हंस : सफेद : : कौआ : चिक-चिक;

5.बिल्ली : म्याऊँ-म्याऊँ : : गिल्लू : फूल;

6.कोयल : मधुर स्वर : : कौआ : ककश स्वर।_


VI. कन्नड़ या अंग्रेजी में अनुवाद कीजिए:

1. कई घंटे के उपचार के उपरांत मुँह में एक बूँद पानी टपकाया |

ಬಹಳ ಸಮಯದ ಆರೈಕೆಯ ನಂತರ ಬಾಯಿಂದ ಒಂದಸು ಹನಿ ನೀರು ಉದುರಿತು

2. इतने छोटे जिव को घर में पहले कुत्ते बिल्लियों से बचना ही एक समस्या ही थी ।

ಇಷ್ಟೊಂದು ಚಿಕ್ಕ ಜೀವಿಯನ್ನು ಮನೆಯಲ್ಲಿ ಸಾಕಿರುವ ನಾಯಿ ಬೆಕ್ಕುಗಳಿಂದ ಸಂರಕ್ಷಿಸುವುದು ದೊಡ್ಡ ಸಮಸ್ಯೆಯಾಗಿತ್ತು

 

ಗಿಲ್ಲು ಕನ್ನಡದಲ್ಲಿ ಸಾರಾಂಶ.

ಅಕಸ್ಮಾತ್ ಒಂದು ದಿನ ಮುಂಜಾನೆ ಕೋಣೆಯಿಂದ  ಹೊರಗೆ ಬಂದು ನಾನು ನೋಡಿದಾಗ ಎರಡು ಕಾಗೆಗಳು - ಒಂದು ಹೂವಿನ ಕುಂಡದ ಸುತ್ತ ಆಟವಾಡುತ್ತಿದ್ದವು.
ಈ ಕಾಕುಬುಶುಂಡಿ ಒಂದು ವಿಚಿತ್ರ ಹಾಗೂ ಅನಾದರ ಹೊಂದಿದ, ಅರೆ ಸನ್ಮನಿತವುಳ್ಳ ಹಾಗೂ ಅತಿ ಅವಮನಿತವುಳ್ಳ ಪಕ್ಷಿಯಾಗಿದೆ.
ಪಾಪ ನಮ್ಮ ಪೂರ್ವಜರು ಗರುಡ, ನವಿಲು ಅಥವಾ ಹಂಸಗಳ ರೂಪದಲ್ಲಿ ಬರದೇ ತಿಥಿ ಪಕ್ಷದಲ್ಲಿ ನಮ್ಮಿಂದ ಏನನ್ನಾದರೂ ಪಡೆಯಲು ಕಾಗೆಯಾಗಿ ಅವತಾರಿಸಬೇಕಾದುಸುತ್ತದೆ.
ಇಷ್ಟೇ ಅಲ್ಲ ದೂರದಲ್ಲಿರುವ ನಮ್ಮ ಪ್ರಿಯವಾದ ಸಂದೇಶವನ್ನು ಕಾಗೆ ತನ್ನ ಕರ್ಕಶವಾದ ಧ್ವನಿಯಲ್ಲಿಯೇ ಕೊಡಬೇಕಾಗುತ್ತದೆ.
ಇನ್ನೊಂದೆಡೆ ಕಾಗೆ ಮತ್ತು ಕಾವ್ ಎನ್ನುವುದನ್ನು ಅಪ್ಪಮಾನವೆಂದೇ ಅರ್ಥೈಸುತ್ತೇವೆ.

ನನ್ನ ಕಾಗೆ ಪುರಾಣದಲ್ಲಿ ಒಮ್ಮಿಂದೊಮ್ಮೆಲೆ ಅಡ್ಡಿ ಊಟ ಆಯ್ತು.
ಏಕೆಂದರೆ ಹೂವಿನ ಕುಂಡ  ಮತ್ತು ಗೋಡೆಯ ಸಂಧಿಯಲ್ಲಿ ಅಡಗಿದ ಒಂದು ಚಿಕ್ಕ ಜೀವಿಯ ಮೇಲೆ ನನ್ನ ದೃಷ್ಟಿ ಬಿದ್ದಿತು.
ಹತ್ತಿರಕ್ಕೆ ಹೋಗಿ ನೋಡಿದಾಗ ಹಲ್ಲಿ  ಇನಚಿಯ ಚಿಕ್ಕಮರಿ ಇತ್ತು.
ಅದು ಗೂಡಿನಲ್ಲಿ ಬಿದ್ದಿರಬಹುದು ಹಾಗೂ ಈಗ ಕಾಗೆಗಳು ತಮ್ಮ ಆಹಾರ ವನ್ನು ಹುಡುಕುತ್ತಿರಬಹುದು.
ಹಿಣಚಿಯ ಮರಿ ಗಾಯಗೊಂಡು ಕುಂಡಕ್ಕೆ ಹೊರಗಿತ್ತು.
ಇನಾಚಿಯ ಮರಿಗೆ ಕಾಗೆಯ ಚುಂಚಿನಿಂದ ಗಾಯವಾಗಿತ್ತು.

ಕಾಗೆಯ ಚುಂಚಿನಿಂದ ಗಾಯಗೊಂಡ ಇಣಚಿ ಉಳಿಯುವುದಿಲ್ಲ.
ಆದುದ್ದರಿಂದ ಅದನ್ನು ಹಾಗೆಯೇ ಇರಲಿ ಬಿಡಲು ಎಲ್ಲರೂ ಹೇಳಿದರು.
ಆದರೆ ನನ್ನ ಮನಸ್ಸು ತಡೆಯಲಿಲ್ಲ.
ನಾನು ಅದನ್ನು ಸಾವಕಾಶವಾಗಿ ಎತ್ತಿಕೊಂಡು ನನ್ನ ಕೋಣೆಗೆ ತಂದು, ಪುನಃ ಹತ್ತಿಯಿಂದ ರಕ್ತವನ್ನು ಒರೆಸಿ ಗಾಯಗಳ ಮೇಲೆ ಪೋಲಿಂ ಮಲವನ್ನು ಹಚ್ಚಿದೆನು.
ಎಷ್ಟೋ ಗಂಟೆಗಳ ಉಪಚಾರದ ನಂತರ ಆ ಮರಿಯ ಬಾಯಿಯಲ್ಲಿ ಒಂದು ಹನಿ ನೀರನ್ನು ಸಾಧ್ಯವಾಯಿತು.
ಮೂರನೆಯ ದಿನ ಅದು ಸ್ವಸ್ಥಗೊಂಡು ನನ್ನ ಬೆರಳನ್ನು ತನ್ನ ಎರಡು ಚಿಕ್ಕ ಪಂಚುಗಳಿಂದ ಹಿಡಿದು ನೀಲಿ ಗಾಜಿನ ಮುತ್ತಿನಂತೆ ಇರುವ ಕಣ್ಣುಗಳಿಂದ ಅ ತಿತ್ತ ನೋಡ ತೊಡಗಿತ್ತು.

3-4 ತಿಂಗಳುಗಳಲ್ಲಿ ಅದರ ರೋಮಗಳು ಬಾಲ ಹಾಕು ಹೊಳೆಯುವ ಚಂಚಲ ಕಣ್ಣುಗಳು ಎಲ್ಲರನ್ನು ಚಕಿತ ರನ್ನಾಗಿ ಮಾಡಿದವು.

ನಾವು ಅದನ್ನು ಗಿಲ್ಲು ಎಂದು ಕರೆಯ ತೊಡಗಿದ್ದೆವು.
ನಾವು ಹೂವು ಇಡುವ ಒಂದು ಹಗುರವಾದ ಬುಟ್ಟಿಯಲ್ಲಿ ಹತ್ತಿಯನ್ನು ಹಾಕಿ ಅದನ್ನು ತಂತಿಯಿಂದ ಕಿಡಕಿಗೆ  ತೂಗು ಬಿಟ್ಟೆನು.

ಒಂದೊಂದು ಸಲ ಗಿಲ್ಲುವನ್ನು ಹಿಡಿದು ಒಂದು ಉದ್ದನೆಯ ಕವರಿನಲ್ಲಿ, ಅದರ ಎರಡು ಪಂಜುಗಳು  ಹಾಗೂ ಕಲೆಯನ್ನು ಹೊರತುಪಡಿಸಿ ಅದರ ಹಗುರವಾದ ದೇಹವನ್ನು ಅದರಲ್ಲಿ ಇರುವಂತೆ ಇಡು ತಿದ್ದೆ. ಈ ಅದ್ಭುತ ಸ್ಥಿತಿಯಲ್ಲಿ ಒಮ್ಮೊಮ್ಮೆ ಗಂಟೆಗಳು ವರೆಗೆ ಮೇಜಿನ ಮೇಲೆ ಗೋಡೆಯನ್ನು ಆಶ್ರಯಿಸಿ ನಿಂತುಕೊಂಡು ತನ್ನ ಹೊಳೆಯುವ ಕಣ್ಣುಗಳಿಂದ ನನ್ನ ಕಾರ್ಯ- ಕಲಾಪಗಳನ್ನು ನೋಡುತ್ತಿತ್ತು.

ಹಸಿವಾದಾಗ ಚಿಕ್-ಚಿಕ್ ಎಂದು ಧ್ವನಿ ಮಾಡಿ ನನಗೆ ಸೂಚನೆ ನೀಡಿ ಗೋಡಂಬಿ ಅಥವಾ ಬಿಸ್ಕೆಟ್ ಸಿಕ್ಕಾಗ ಅದೇ ಸ್ಥಿತಿಯಲ್ಲಿ ಕವರಿನಿಂದ ಹೊರಗಿನ ಪಂಚುಗಳಿಂದ ಹಿಡಿದು ಅದನ್ನು ಕಡಿಯುತ್ತಿತ್ತು. ಪುನಹ ಗಿಲ್ಲುವಿನ ಜೀವನದಲ್ಲಿ ಪ್ರಥಮ ವಸಂತ ಬಂದಿತು. ಹೊರಗಿನ ಅಳಿಲುಗಳು ಕಿಡಕಿಯ ಜಾಳಿಗೆಯ ಬಳಿ ಬಂದು ಚಿಕ್-ಚಿಕ್ ಎಂದು ಏನನ್ನೂ ಹೇಳತೊಡಗಿದವು.

ಗಿಲ್ಲು ಜಾಳಿಗೆಯ ಬಳಿ ಕುಳಿತುಕೊಂಡು ಆತ್ಮೀಯತೆಯಿಂದ ನೋಡುತ್ತಿದ್ದುದ್ದನ್ನು ಕಂಡು ಇದನ್ನು ಮುಕ್ತಗೊಳಿಸುವುದು ಅವಶ್ಯಕ ಎಂದು ನನಗೆ ಅನ್ನಿಸಿತು.

ನಾನು ಕೊಂಡಿಯನ್ನು ತೆಗೆದು ಜಾಳಿಗೆಯ ಒಂದು ಮೂಲೆಯನ್ನು ತೆಗೆದೆನು ಮತ್ತು ಈ ದಾರಿಯಿಂದ ಗಿಲ್ಲು ಹೊರಗೆ ಹೋದ ನಂತರ ಅದು ನಿಜವಾಗಿಯೂ ಬಿಡುಗಡೆಯ ಉಸಿರನ್ನು ತೆಗೆದುಕೊಂಡು. ಇಷ್ಟು ಚಿಕ್ಕ ಜೀವಿಯನ್ನು ಮನೆಯಲ್ಲಿ ಸಾಕಿದ ನಾಯಿ, ಬೆಕ್ಕುಗಳಿಂದ ಕಾಪಾಡುವುದೂ ಒಂದು ಸಮಸ್ಯೆ ಆಗಿತ್ತು. ನಾನು ಕೋಣೆಯಿಂದ ಹೊರಗೆ ಹೋಗುತ್ತಿದ್ದಂತೆಯೇ ಅದು ಸಹ ಕಿಡಕಿಯ ತೆರೆದ ದಾರಿಯಿಂದ ಹೊರಗೆ ಹೋಗುತ್ತಿತ್ತು ಮತ್ತು ದಿನವೆಲ್ಲಾ ಅಳಿಲುಗಳ ಗುಂಪಿನ ಮುಖಂಡನಾಗಿ, ಪ್ರತಿಯೊಂದು ರಂಭೆಯ ಮೇಲೆ ಹಾರುತ್ತ-ಜಿಗಿಯುತ್ತ ಇರುತ್ತಿತ್ತು ಮತ್ತು ಸರಿಯಾಗಿ ನಾಲ್ಕು ಗಂಟೆಗೆ ಕಿಟಕಿಯಿಂದ ಒಳಗೆ ಬಂದು ತನ್ನ ಜೋಕಾಲಿಯಲ್ಲಿ ತೂಗತೊಡಗಿತ್ತು.

ನನ್ನಷ್ಟು ಚಕಿತಗೊಳಿಸುವ ಇಚ್ಛೆ ಅದಕ್ಕೆ ಹೇಗೋ ಯಾವಾಗ್ನಿಂದಲೋ ಉತ್ಪನ್ನವಾಗಿ ಬಿಟ್ಟಿತ್ತು. ಅದು ಒಮ್ಮೊಮ್ಮೆ ಹೂವಿನ ಕುಂಡದ ಹೂಗಳಲ್ಲಿ ಅಡಗಿಕೊಂಡಿರುತ್ತಿತ್ತು ಮತ್ತು ಒಮ್ಮೆ ಪರದೆಯ ನೀರಿಗೆ ಯಲ್ಲಿ ಮತ್ತು ಒಮ್ಮೆ ಸುವಾಸನೆ ಭರಿತ ಹೂವಿನ ಎಲೆಗಳಲ್ಲಿ ಅಡಗಿರುತ್ತಿತ್ತು.

ನನ್ನ ಹತ್ತಿರ ಬಹಳಷ್ಟು ಪಶು ಪಕ್ಷಿಗಳಿವೆ. ಅವುಗಳಿಗೆ ನನ್ನ ಮೇಲಿನ ಪ್ರೀತಿ ಕಡಿಮೆ ಇಲ್ಲ. ಆದರೆ ಅವುಗಳಲ್ಲಿ ಯಾರಿಗೂ ನನ್ನ ಜೊತೆಗೆ ನನ್ನ ತಟ್ಟೆಯಲ್ಲಿ ಊಟ ಮಾಡುವ ಧೈರ್ಯ ಇರಲಿಲ್ಲ ಹೀಗೆಂದು ನನಗೆ ನೆನಪಿಗೆ ಬರುವುದಿಲ್ಲ.

ಗೆಲ್ಲುವುದಕ್ಕೆ ಅಪವಾದ ವಾಗಿತ್ತು. ನಾನು ಊಟದ ಕೊನೆಗೆ ಬರುತ್ತಿದ್ದಂತೆ ಅದು ಕಿಟಕಿಯಿಂದ ಗೋಡೆ, ವರಂಡ ದಾಟಿ ಮೇಜಿನ ಮೇಲೆ ಬಂದು ನನ್ನ ತಟ್ಟೆಯಲ್ಲಿ ಕುಳಿತುಕೊಳ್ಳಲು ಇಚ್ಛೆಸುತ್ತಿತ್ತು. ಬಹಳ ಕಷ್ಟದಿಂದ ನಾನು ಅದು ಕಟ್ಟೆಯ ಬಳಿ ಕುಳಿತುಕೊಳ್ಳುವುದನ್ನು ಕಲಿಸಿದೆನು. ಅದು ಅಲ್ಲಿ ಕುಳಿತು ನನ್ನನ್ನು ತಟ್ಟೆಯಿಂದ ಅನ್ನದ ಒಂದೊಂದು ಅಗುಳನ್ನು  ಬಹಳ ಜಾಗೃತೆಯಿಂದ ತಿನ್ನುತ್ತಿತ್ತು.
ಗೋಡಂಬಿ ಬೊಕ್ಕೆ ಪ್ರಿಯವಾದ ಖಾದ್ಯವಾಗಿತ್ತು ಹಾಗೂ ಎಷ್ಟೋ ದಿನ ಗೋಡಂಬಿ ಸಿಗದಿದ್ದರೆ ಅದು ಬೇರೆ ತಿನ್ನುವ ವಸ್ತುಗಳನ್ನು ತೆಗೆದುಕೊಳ್ಳುತ್ತಿಲ್ಲ ಅಥವಾ ಜೋಕಾಲಿ ಯಿಂದ ಕೆಳಗೆ ಚೆಲ್ಲುತ್ತಿತ್ತು.

ಎರಡು ವಷ್ರಗಳವರೆಗೆ ಅದೇ ಗಿಲ್ಲುವಿನ ಮನೆಯಾಗಿತ್ತು. ಅದು ಸ್ವತಃ ಅಲುಗಾಡಿ ತನ್ನ ಮನೆಯಲ್ಲಿ ಜೋಕಾಲಿಯಾಡುತ್ತಿತ್ತು ಮತ್ತು ತನ್ನ ಗಾಜಿನ ಮಣಿಗಲಂತಹ ಕಣ್ಣುಗಳಿಂದ ಕೋಣೆಯ ಒಳಗೆ ಮತ್ತು ಕಿಟಕಿಯಿಂದ ಹೊರಗೆ ಏನನ್ನೂ ನೋಡಿ,ಏನನ್ನೋ ತಿಳಿಯುತ್ತಿತ್ತು.ಆದರೆ ಅದರ ತಿಳುವಳಿಕೆ ಮತ್ತು ಕಾರ್ಯಕಲಾಪಗಳಿಂದ ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು.

ನಾನು ಬರೆಯಲು ಕುಳಿತಾಗ ತನ್ನ ಕಡೆಗೆ ನನ್ನ ಗಮನವನ್ನು ಸೆಳೆಯುವ ಹಾಗೂ ಆಕರ್ಷಿಸುವ ಇಚ್ಛೆ ಅದಕ್ಕೆ ಆಗುತ್ತಿತ್ತು.ಇದಕ್ಕಾಗಿ,ಅದು ಒದು ಒಳ್ಳೆಯ ಉಪಾಯ ಹುಡುಕಿಕೊಂಡಿತ್ತು.

ಅದು ನನ್ನ ಕಾಲಿನವರೆಗೆ ಒಂದು ಸಿಂದು ಪರದೆಯ ಮೇಲೆ ಹತ್ತುತ್ತಿತ್ತು ಮತ್ತು ಅದೇ ವೇಗದಿಂದ ಇಳಿಯುತ್ತಿತ್ತು. ಅದರ ಈ ಓಡಾಡುವ ಕ್ರಮ ನಾನು ಅದನ್ನು ಹಿಡಿಯುವ ಏಳುವವರೆಗೂ  ನಡೆಯುತ್ತಿತ್ತು.

ಅದರ ನಡುವೆಯೇ ಕಾರು ದುರ್ಘಟನೆ ಇಂದ ಗಾಯಗೊಂಡ ನಾನು ಕೆಲವು ದಿನ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂದಿತು. ಆ ದಿನಗಳಲ್ಲಿ ನನ್ನ ಕೋಣೆಯ ಬಾಗಿಲು ತೆರೆದಾಗ ಗಿಲ್ಲು ತನ್ನ ಜೋಕಲಿ ಇಂದ ಇಳಿದು ಓಡುತ್ತಿತ್ತು ಮತ್ತು ಪುನಃ ಬೇರೆ ಯಾರನ್ನೂ ಕಂಡು ವೇಗದಿಂದ ತನ್ನ ಗೂಡಿನಲ್ಲಿ ಹೋಗಿ ಕುಳಿತುಕೊಳ್ಳುತ್ತಿತ್ತು. ಎಲ್ಲರೂ ಅದಕ್ಕೆ ಗೋಡಂಬಿ ಹಾಕುವರು. ಆದರೆ ಆಸ್ಪತ್ರೆಯಿಂದ ಬಂದು ನಾನು ನೋಡಿದಾಗ ಹಾಗೂ ಅದರ ಜೋಕಾಲಿಯನ್ನು ಸ್ವಚ್ಚಗೊಳಿಸುವಾಗ ಅಲ್ಲಿ ಗೋಡಂಬಿಗಳು ಸಿಕ್ಕವು. ಆ ದಿನಗಳಲ್ಲಿ ಅದು ತನ್ನ ಪ್ರಿಯವಾದ ಖದ್ಯವನ್ನು ಕಡಿಮೆ ತಿನ್ನುತಿದ್ದುದು ಗೊತ್ತಾಗುತ್ತಿತ್ತು., , , , ನಾನು ಅಸ್ವಸ್ತನಾದಾಗ ಅದು ದಿಂಬಿನ ಮೇಲೆ ತಲೆಯ ಹತ್ತಿರ ಕುಳಿತುಕೊಂಡು ತನ್ನ ಚಿಕ್ಕ ಚಿಕ್ಕ ಪಂಜುಗಳಿಂದ ನನ್ನ ತಲೆ ಮತ್ತು ಕೂಡಲುಗಳನ್ನು ಸಾವಕಾಶವಾಗಿ ನೇವರಿಸುತ್ತಿತ್ತು.

ಬೇಸಿಗೆಯ ದಿನಗಳಲ್ಲಿ ನಾನು ಮದ್ಯಾಹ್ನದಲ್ಲಿ ಕೆಲಸ ಮಾಡುತ್ತಿದ್ದಾಗ ಗಿಲ್ಲು ಹೊರಗೂ ಹೋಗುತ್ತಿರಲಿಲ್ಲ.

ಮತ್ತು ಜೋಕಾಲಿಯಲ್ಲಿಯೂ ಕುಳಿತುಕೊಳ್ಳುತ್ತಿರಲಿಲ್ಲ. ಹೀಗೆ ಅದು ನನ್ನ ಹತ್ತಿರವೂ ಇರುತ್ತಿತ್ತು ಮತ್ತು ತಂಪಾದ ಸ್ಥಳದಲ್ಲಿಯೂ ಇರುತ್ತಿತ್ತು

ಅಳಿಲುಗಳ ಆಯುಷ್ಯದ ಅವಧಿ ಎರಡು ವರ್ಷಗಳಿಗಿಂತ ಹೆಚ್ಚಿಗೆ ಇರುವುದಿಲ್ಲ. ಆದುದ್ದರಿಂದ ಗಿಲ್ಲುವಿನ ಜೀವನ ಯಾತ್ರೆಯ ಅಂತ್ಯ ಬಂದೇ ಬಿಟ್ಟಿತ್ತು. ಅದು ದಿನವೆಲ್ಲ ಏನೂ ತಿನ್ನಲಿಲ್ಲ ಹಾಗೂ ಹೊರಗೆ ಹೋಗಲೂ ಇಲ್ಲ.

ಅದರ ಪಂಜುಗಳು ತಣ್ಣಗಾಗುತ್ತಿದ್ದವು. ನಾನು ಎದ್ದು ಹೀಟರ್ ಹಚ್ಚಿದನು. ಮತ್ತು ಅದಕ್ಕೆ ಉಷ್ಣತೆ ನೀಡಲು ಪ್ರಯತ್ನಿಸಿದ್ದನು. ಆದರೆ ಮುಂಜಾನೆಯ ಪ್ರಥಮ ಸೂರ್ಯ ಕಿರಣಗಳೊಂದಿಗೆ ಅದು ಚಿರನಿದ್ರೆಯಲ್ಲಿ ಮಲಗಿತ್ತು.

ಅದರ ಜೋಕಾಲಿ ತೆಗೆದು ಇರಿಸಲಾಗಿದೆ. ಮತ್ತು ಕಿಟಕಿಯ ಜಾಳಿಗೆಯನ್ನು ಮುಚ್ಚಲಾಗಿದೆ. ಆದರೆ ಅಳಿಲುಗಳ ಹೊಸ ಪೀಳಿಗೆ ಜಾಳಿಗೆಯ ಬದಿಗೆ ಚಿಕ್ ಎಂದು ಸದ್ದು ಮಾಡುತ್ತಿದ್ದವೇ ಮತ್ತು ಸುಂದರವಾದ ಹೂಗಳು ಅರಳುತ್ತಿರುತ್ತವೆ.

ಸುಂದರವಾದ ಹೂವುಗಳ ಬಳಿಯ ಕೆಳಗೆ ಗಿಲ್ಲುವಿನ ಸಮಾಧಿ ಇದೆ. ಏಕೆಂದರೆ ಗಿಲ್ಲುವಿಗೆ ಆ ಬಳ್ಳಿ ಹೆಚ್ಚು ಪ್ರಿಯವಾಗಿತ್ತು ಮತ್ತು ಅದು ಯಾವುದೇ ವಸಂತ ಋತುವಿನ ದಿನ ಮಲ್ಲಿಗೆಯ ಚಿಕ್ಕ ಹೂವಿನಂತೆ ಅರಳುವ ವಿಶ್ವಾಸವು ನನಗೆ ಸಂತೋಷ ನೀಡುತ್ತದೆ.

You Might Like

Post a Comment

0 Comments