Recent Posts

बसंत की सच्चाई - 10 वीं कक्षा की तीसरी भाषा हिंदी पाठ्यपुस्तक प्रश्नावली

  बसंत की सच्चाई 




कवि परिचय

विष्णु प्रभाकर इन्हे गाँधिवादी लेखक माने जाते है। मानव मनोविज्ञान के विश्लेषण में आपको आशातीत सफलता मिली
जन्म :- उत्तर प्रदेश के मीरापुर में सन् 1912 में हुआ ।
सेवाएं आकाशवाणि दिल्लि केंद्र में नाटक के निर्देशक थे।
प्रमुख रचनाएँ :- निशिकांत दर्पण का व्यक्ति युगे युगे क्रांति ।

एक वाक्य में उत्तर लिखिए ।

1. बसंत क्या-क्या बेचता था?
उत्तर: बसंत जाली, बटन और दियासलाई बेचता था।

2. बसंत के भाई का नाम क्या था?
उत्तर: बसंत के भाई का नाम प्रताप था।

3. पंडित राजकिशोर क्या काम करते थे?
उत्तर: पंडित राजकिशोर मजदूरों के नेता थे । वे लेक्चर देते थे और मजदूरों की बसती में जाते थे।

4. छलनी का दाम क्या था?
उत्तर: छलनी का दाम था दो आना था।

5. बसंत और प्रताप कहाँ रहते थे?
उत्तर: बसंत और प्रताप भीखू अहीर के घर में रहते थे।

6. बसंत की सच्चाई… एकांकी में कितने दृश्य हैं?
उत्तर: बसंत की सच्चाई एकांकी में दो दृश्य हैं।

7. एकांकी का प्रथम दृश्य कहाँ घटता है?
उत्तर: एकांकी का प्रथम दृश्य एक बडे नगर के बाजार में घटता है।

8. बसंत के घर पर डॉक्टर को कौन ले आता है?
उत्तर: बसंत के घर पर डॉक्टर को अमरसिंह ले आता है।

9. पं.राजकिशोर के अनुसार बसंत में निहित दुर्लभ गुण कौन-सा है?
उत्तर: पं. राजकिशोर के अनुसार बसंत में निहित दुर्लभ गुण प्रामाणिकता है।

10. पं.राजकिशोर कहाँ रहते थे?
उत्तर: पं. राजकिशोर किशनगंज में रहते थे।

दो तीन वाक्यों में उत्तर लिखिए

1. छलनी से क्या-क्या कर सकते है ?
उत्तर :- छलनी से दूध चाय और शरबत आदी छान सकते हैं छलनी के छः पैसे है इससे मुझे दो पैसे मिलेगा कृपया आप लीजिए इस प्रकार बसंत ने राजकिशोर से विनति करता है।

2. बसंत राजकिशोर से दो पैसे लेने से क्यों इनकार करता है ?
उत्तर : क्योंकि बसंत भीख मांगकर जीना नहीं चाहता, अपने सामान बेचकर ईमानदारी से स्वाभिमान से जीना चाहता था ।

3. बसंत राजकिशोर के पास क्यों नहीं लौटा ?
उत्तर :- बसंत राजकिशोर के पास नहीं लौटा क्योंकि एक रुपया नोट को भुनाकर लौट आते समय मोटार दुर्घटना के कारण पैर टूट गया और बेहोश हो गया। इसलिए बसंत राजकिशोर के पास क्यों नहीं लौटा।

4. प्रताप राजकिशोर के घर क्यों आया ?
उत्तर :- क्योंकि बसंत ने छान की बाकि साढ़े चौदह आने राजकिशोर को लौटाने के लिए

5. बसंत ने राजकिशोर को छलनी खरीदने के लिए किस तरह प्रेरित किया ?
उत्तर :- साहब छलनी की कीमत दो आना है लीजि सबेरे से ‘कुछ भी व्यापार नहीं हुआ छलनी के छः पैसे है इससे मुझे दो पैसे मिलेगा कृपया आप लीजिए इस प्रकार बसंत ने राजकिशोर को छलनी खरीदने के लिए प्रेरित किया ।

6. बसंत के पैर देखकर डाक्टर ने क्या कहा ?
उत्तर:- डाक्टर ने कहा कि लगता है कि पैर की हड्डी टूट गई है। . स्कीन करके देखना होगा दूसरा पैर ठीक है, पर इसे अभी अस्पतला ले जाना चाहिए।

चार छः वाक्यों में उत्तर लिखिए ।

1. बसंत ईमानदारी लडका है कैसे ?
उत्तर :- बसंत ईमानदारी लड़का है क्योंकि वह ईमानदारी से जीना चाहता था
जब पंडित राजकिशोर छननी खरीदने के बिना दो पैसे देने लगते है तब बसंत भीख के रूप में पैसे लेना इनकार करता है भुना लाते समय मोटार दुर्घटना के कारण पैर टूटने पर भी जब होश आया तब राजकिशोर के बाकी पैसे लौटाने के लिए प्रताप को कहता है इसलिए बसंत ईमानदार लड़का है ।

2. बसंत और प्रताप अहीर के घर में क्यों रहते है
उत्तर : बसंत की माता और पिता को किसीने मार डालकर वे अनाथ बन गये थे इसलिए अहीर अपने घर में पाला था उस दिन से बसंत और प्रताप अहीर के घर में रहते थे।

3. राजकिशोर के मानवीय व्यवहार का परिचय दीजिए ।
उत्तर:- राजकिशोर मजदूरों के नेता थे। वे गरीबों के प्रति हमेशा दया दिखाते थे ।
मानवीय दृष्टि से आवश्यकता न होने पर भी बसंत से छननी खरीदता है ।
बसंत के मोटार दुर्घटना होने पर डाक्टर को बुलाकर उपचार कराया इसलिए राजकिशोर मानवीय व्यक्ति है।

विलोमार्थक शब्द लिखिए :
पीछे × आगे
खरीदना × बेचना
लेना × देना
आना × जाना
शांति × अशांति
गरीब × अमीर

लिंग पहचानकर अलग-अलग सूची बनाइए और उनके अन्य लिंग शब्द लिखिए:

लड़का, बच्ची, दुबला, पतला, थैली, साहिबा, भाई, माँ, डॉक्टर, पंडिताइन
लड़का – लड़की
बच्चा – बच्ची
दुबला – दुबली
पतला – पतली
साहब – साहिबा
भाई – बहन
बाप – माँ
डॉक्टरन
डॉक्टर – डॉक्टरनी
पंडित – पंडिताइन

रेखांकित शब्द का वचन पहचानिए और उस शब्द का अन्य वचन रूप लिखिए:
उदाः राजकिशोर पर इस बात का बड़ा असर होता है। बाते

1 फिर वे जेब टटोलते हैं। _______
2 अंदर से आवाज़ आती है। _________
3 एक लड़के की टाँगें मोटर के नीचे कुचली गई हैं। _________
4 बसंत आँखें बंद कर लेता है। ________
5 लोग अपने-अपने घर लौट रहे हैं। _________
6 लोग घर की ओर लौट रहे हैं। __________
7 मजदूरों की बस्ती में राजकिशोर का मकान है। _________
8 बसंत के दोनों पैर कुचले गए। __________
9 मेरे पास पैसे नहीं हैं। _________
10 उसका कपड़ा फटा है। _________
11 राजकिशोर खिड़की से झाँकते हैं। ________
12 बसंत के पैर की हड्डी टूट गयी है। _________

उत्तरः
जेबें;
आवाजें;
टाँग;
आँख;
घर;
लोग;
मकानात;
पैरों;
पैसा;
खिड़किया
कपड़े;
खिड़कियाँ;
हड्डियाँ।

ಬಸಂತನ ಸತ್ಯ ತನ್ನ ಕನ್ನಡದಲ್ಲಿ ಸಾರಾಂಶ

ಪಾತ್ರ ಪರಿಚಯ:
ಬಸಂತ - ಒಬ್ಬ ಬಡ ಹುಡುಗ.
ಪ್ರತಾಪ - ಬಸಂತನ ಚಿಕ್ಕ ಸಹೋದರ.
ಪಂಡಿತ ರಾಜಕೀಶೋರ - ಒಬ್ಬ ಮುಖಂಡ ಡಾಕ್ಟರ್ ಮತ್ತು ಇಬ್ಬರು ದಾರಿಹೋಕರು.

ಒಂದನೆಯ ದೃಶ್ಯ:

ರಂಗಮಂಚದ ಮೇಲೆ ಒಂದು ನಗರದ ಬೇಟೆಯ ದೃಶ್ಯ ಕಾಣುತ್ತಿದೆ. ಬರು ಹೋಗುವವರ, ಕೊಡು ಕೊಳ್ಳುವವರ ಗದ್ದಲ, ಹೊತ್ತು ಮಾರುವವರ ಕೂಗು ಕೇಳುತ್ತಿದೆ. ಅವರೆಲ್ಲರ ನಡುವೆಯೇ ಒಬ್ಬ ಹುಡುಗ, ಅರಿತ ಬಟ್ಟೆಗಳನ್ನು ತೊಟ್ಟು, ಬರಿ ಗಾಳಿನಲ್ಲಿ ತನ್ನ ಕೈಯಲ್ಲಿ ಸಾಮಾನುಗಳನ್ನು ಇಡಿದುಕೊಂಡು ಓಡುತ್ತಾ ಬರುತ್ತಾನೆ. ಆತನ ವಯಸ್ಸು ಸುಮಾರು 12 ವರ್ಷ ಇತ್ತು. ಆತನ ಹೆಸರು ಬಸಂತ ಆಗಿತ್ತು. ಆತನು ಕೂಗುತ್ತಿದ್ದಾನೆ.
ಬಸಂತ: ಜಾಳಿಗೆ ಕೊಳ್ಳಿರಿ, ಬಟನ್ ಮತ್ತು ಬೆಂಕಿ ಪಟ್ಟಣ ಕೊಳ್ಳಿರಿ.
ಯಾರು ಆತನ ಮಾತನ್ನು ಕೇಳಲಿಲ್ಲ, ಎಲ್ಲರೂ ಆತನನ್ನು ನೋಡಿ ಮುಂದೆ ಸಾಗುವರು. ಇದೇ ಸಮಯದಲ್ಲಿ ಒಬ್ಬ ಖಾತಿ ಬಟ್ಟೆ ತೊಟ್ಟ ವ್ಯಕ್ತಿಯು ಅಲ್ಲಿಂದ ಹೋಗುವುದು ಕಾಣಿಸುತ್ತದೆ. ಕೈಯಲ್ಲಿ ಸಾಮಾನು ತುಂಬಿದ ಚೀಲವಿದೆ. ಅವರು ಕೂಲಿಕಾರರ ಮುಖಂಡ ಪಂಡಿತ ರಾಜ ಕಿಶೋರರು. ಅವರನ್ನು ಕಂಡು ಬಸಂತನು ಅವರ ಹಿಂದೆ ಓಡುತ್ತಾನೆ.
ಬಸಂತ : ಸಾಹೇಬರೇ! ದೇಶಿ ಬಟನ್ ಕೊಳ್ಳಿರಿ, ಬೆಂಕಿ ಪೊಟ್ಟಣ ಕೊಳ್ಳಿರಿ.
ರಾಜ ಕಿಶೋರ : ಸಹೋದರನೇ, ನನಗೇನು ಬೇಡ, ಹೋಗು ಬೇರೆ ಯಾರಿಗಾದರೂ ಕೊಡು.
ಬಸಂತ : ಸಾಹೇಬರೇ ಜಾರಿಗೆ ಕುಳ್ಳಿರಿ, ಹಾಲು, ಚಹಾ ಸೋಸಿರಿ.
ರಾಜಕಿಶೋರ: ನನಗೆ ಬೇಡ.
ಬಸಂತ: ಬಟನ್
ರಾಜ ಕಿಶೋರ: ಇಲ್ಲ
ಬಸಂತ: ಬೆಂಕಿ ಪೊಟ್ಟಣ
ರಾಜ ಕಿಶೋರ: ಇಲ್ಲ ಇಲ್ಲ
ಬಸಂತ: ಸಾಹೇಬರೇ ಒಂದು ಜಾಳಿಗೆ ಕೊಳ್ಳಿರಿ, ಅದಕ್ಕೆ ಬರೀ ಎರಡಾಣಿ.
ರಾಜ ಕಿಶೋರ: ಆದರೆ ಸಹೋದರರೇ! ನನಗೆ ಬೇಡವಾದರೆ ಏಕೆ ಕೊಳ್ಳಲಿ?
ಬಸಂತ: ಒಳ್ಳೆಯದು ತಾವು ಆರು ಪೈಸೆ.........
ರಾಜ ಕಿಶೋರ: ನನಗೆ ಬೇಡವೆಂದು ಹೇಳಿದೆನಲ್ಲವೇ?
ಬಸಂತ: ಅಳುವ ಧ್ವನಿಯಲ್ಲಿ ಸಾಹೇಬರೇ, ಬೆಳಗಿನ ಇಂದ ಇಲ್ಲಿಯವರೆಗೆ ಏನು ಮಾಡಿಲ್ಲ. ನಿಮ್ಮಿಂದ ಆಸೆ ಇತ್ತು. ಸಾಹೇಬರೇ ಒoದನಾದರು ಕೊಳ್ಳಿರಿ.
ರಾಜಕೀಶರ: ಜೇಬಿನಿಂದ ಎರಡು ಪೈಸೆ ತೆಗೆದುಕೊಂಡು ನಂತು ಒಳ್ಳೆಯವನು, ನಿನಗೆ ಪೈಸೆ ಬೇಕು. ಎರಡು ಪೈಸೆ ತೆಗೆದುಕೊಂಡು ಹೋಗು. ಬಸಂತ ಒಮ್ಮಿಂದೊಮ್ಮೆಲೇ, ಇಲ್ಲ ಸಾಹೇಬರೇ ನಾನು ಹಾಗೆಯೇ ಪೈಸೆ ತೆಗೆದುಕೊಳ್ಳುವುದಿಲ್ಲ. ರಾಜಕಿಶೋರ ಅವರ ತೆಗೆದುಕೊಳ್ಳುವುದಿಲ್ಲವೇ? ಬಸಂತ ಇಲ್ಲ ನೀವು ಜಾಳಿಗೆ ಕೊಳ್ಳಿರಿ. ರಾಜೇಶ್ ಅವರ ಒಳ್ಳೆಯದು, ಒಂದು ಜಾಳಿಗೆ ಮಾರಿದರೆ ನಿನಗೆ ಎಷ್ಟು ಉಳಿಯುತ್ತದೆ?
ಬಸಂತ: ಎರಡು ಪೈಸೆ.
ರಾಜ ಕಿಶೋರ : ಹಾಗಾದರೆ ಎರಡು ಪೈಸೆ ತೆಗೆದುಕೋ ಮತ್ತು ನಾನು ಜಾಳಿಗೆ ಖರೀದಿಸಿದ್ದೇನೆ ಎಂದು ತಿಳಿ.
ಬಸಂತ: ಇಲ್ಲ ಸಾಹೇಬರೇ ಇಲ್ಲ, ಇದು ಭಿಕ್ಷೆ, ನಾನು ಭಿಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ. ನೀವು ಜಾಳಿಗೆ ಕೊಳ್ಳಿರಿ. ರಾಜಕೀಶೋರನ ಮೇಲೆ ಹುಡುಗನ ಮಾತಿನ ಪ್ರಭಾವವಾಗಿರುತ್ತದೆ. ಅವರು ಒಮ್ಮೆಲೇ ಆ ತಮ್ಮ ಜೇಬಿನಲ್ಲಿ ಕೈಯಾಡಿಸಿ, ಪೈಸೆ ಇಲ್ಲ ನೋಟುಗಳಿವೆ ಎಂದು ಹುಡುಗನಿಗೆ ಹೇಳುತ್ತಾರೆ.
ಬಸಂತ: ಉದಾಸ ನಾಗಿ ನೋಟು ಇವೆ. ಪೈಸೆ ನನ್ನ ಬಳಿಯೂ ಇಲ್ಲ, ಏನು ಮಾರಿಯೇ ಇಲ್ಲ.
ರಾಜ ಕಿಶೋರ: ನಾಳೆ ತೆಗೆದುಕೊಳ್ಳುತ್ತೇನೆ ಅಥವಾ ನನ್ನ ಮನೆಗೆ ತೆಗೆದುಕೊಂಡು ಬಾ. ನಾನು ಕಿಶನ್ ಗಂಜನಲ್ಲಿ ಇರುತ್ತೇನೆ.
ಬಸಂತ: ಇಲ್ಲಾ ಸಾಹೇಬರೇ, ಇಂದೇ ಕೊಳ್ಳಿರಿ. ನೀವು ನೋಟನ್ನು ನನಗೆ ಕೊಡಿರಿ, ನಾನು ಈಗಲೇ ಪೇಟೆಯಿಂದ ಚಿಲ್ಲರೆ ತರುತ್ತೇನೆ.
ರಾಜ ಕಿಶೋರ: ಸಹೋದರ ನೀನಂತೂ...............
ಬಸಂತ: ನಾನು ಬರುತ್ತೇನೆ.
ರಾಜ ಕಿಶೋರ: ಈಗ ಬಂದೆ ಸಾಹೇಬರೇ ನೀವು ಇಲ್ಲಿಗೆ ನಿಲ್ಲಿರಿ. ಈಗಲೇ ಬಂದೆ, ಎಂದು ಬಸಂತನು ನೋಟು ತೆಗೆದುಕೊಂಡು ಬೇಟೆಗೆ ಹೋಗುತ್ತಾನೆ. ಸಾವಕಾಶವಾಗಿ 15 - 20 ನಿಮಿಷಗಳು ಕಳೆಯುತ್ತವೆ. ರಾಜ ಕಿಶೋರರು ಉತ್ಪಕಾರಾಗಿ ಪೇಟೆಯ ಕಡೆಗೆ ನೋಡುತ್ತಾರೆ. ಅದ ಆದರೆ ಆತನು ಬರೋದಿಲ್ಲ ಎಂದು ಅನಿಸುತ್ತದೆ.

ಎರಡನೆಯ ದೃಶ್ಯ:

ರಂಗ ಮಂಚದ ಮೇಲೆ ಸ್ವಲ್ಪ ಬದಲಾವಣೆಯೊಂದಿಗೆ ಮೊದಲಿನಂತೆಯೇ ದೃಶ್ಯವಿದೆ. ಒಂದು ಬದಿಗೆ ಕಿಶನ ಗಂಜದ ಬೋರ್ಡು ಹಾಕಿದೆ. ಸಂಜೆ ಆಗಿದೆ. ಜನರು ಮನೆಗೆ ಮರಳುತ್ತಿದ್ದಾರೆ. ಅದರ ನಡುವೆ ಒಂದು ತೆಳ್ಳನೆಯ ಬಾಲಕ ಬೇಗ ಬೇಗನೆ ಬರುತ್ತಾನೆ. ಆತನು ಬರಿಗಾಲಲ್ಲಿ ಅರಕು ಬಟ್ಟೆ ತೊಟ್ಟು ಬರುತ್ತಿದ್ದಾನೆ. ಆತನಿಗೆ ಸುಮಾರು ಹತ್ತು ವರ್ಷಗಳಾಗಿವೆ. ಆತನು ನೋಡಲು ಬಸಂತನಂತೆಯೇ ಇದ್ದಾನೆ. ಆತನು ಬಸಂತರ ಚಿಕ್ಕ ಸಹೋದರ ಪ್ರತಾಪನಾಗಿದ್ದಾನೆ. ಆತನು ಬರುವವರಿಗೆ ಏನೋ ಕೇಳುತ್ತಿದ್ದಾನೆ. ಆತನ ಮುಖದ ಮೇಲೆ ಚಿಂತೆ ಇದೆ.
ಪ್ರತಾಪ: ಕಿಶನ್ ಗಂಜ ಇದೆ ಏನು?
ಒಬ್ಬ ವ್ಯಕ್ತಿ: ಹೌದು,
ಪ್ರತಾಪ: ಪಂಡಿತ ರಾಜಕಿಶೋರ ಎಲ್ಲಿ ಇರುತ್ತಾರೆ?
ಒಬ್ಬ ವ್ಯಕ್ತಿ: ಯಾರು ರಾಜಕಿಶೋರರೇ?
ಪ್ರತಾಪ: ಕೂಲಿಕಾರರ ವಸತಿಗಳಿಗೆ ಹೋಗಿ ಅವರು ಭಾಷಣ ಮಾಡುತ್ತಾರೆ.
ಒಬ್ಬ ವ್ಯಕ್ತಿ: ನನಗೆ ಗೊತ್ತಿಲ್ಲ ಮುಂದೆ ಕೇಳು.
ಪ್ರತಾಪನು ಮುಂದೆ ಹೋಗುತ್ತಾನೆ ಮತ್ತು ಇನ್ನೊಬ್ಬ ವ್ಯಕ್ತಿಗೆ ಕೇಳುತ್ತಾನೆ.
ಪ್ರತಾಪ: ಏನ್ರೀ? ಪಂಡಿತ ರಾಜಕಿಶೋರರು ಎಲ್ಲಿರುತ್ತಾರೆ?
ಎರಡನೆಯ ವ್ಯಕ್ತಿ: ಯಾರೂ ಪಂಡಿತ ರಾಜಕಿಶೋರರೇ? ಕೂಲಿಕಾರರ ಮುಖಂಡರೆ?
ಪ್ರತಾಪ: ಹೌದು, ಹೌದು, ಅವರೇ.
ಎರಡನೆಯ ವ್ಯಕ್ತಿ: ಸಂಕೇತದಿಂದ, ಅಲ್ಲಿ ನೋಡು, ಅನಿಲಿ ಪರದೆ ಇಲ್ಲಿವೇ? ಇಲ್ಲಿಯೇ ಅವರು ಇರುತ್ತಾರೆ.
ಆ ವ್ಯಕ್ತಿಯು ಮುಂದೆ ಹೋಗುತ್ತಾನೆ. ಪ್ರತಾಪನು ನೀಲಿ ಪರದೆ ಇದ್ದ ಮನೆಗೆ ಹೋಗಿ ಕೂಗುತ್ತಾನೆ.
ಪ್ರತಾಪ: ರಾಜಕೀಶರವರೆ? ಪಂಡಿತಾ ರಾಜ ಕಿಶೋರ! ಒಳಗಿನಿಂದ ಧ್ವನಿ ಬರುತ್ತದೆ.
ರಾಜ ಕಿಶೋರ: ಯಾರು? ಏನು ಬೇಕಾಗಿತ್ತು?
ಪ್ರತಾಪ: ನನ್ನನ್ನು ನನ್ನ ಸಹೋದರನು ಕಳುಹಿಸಿದ್ದಾನೆ. ರಾಜ ಕಿಶೋರ ಹೊರಗೆ ಬಂದು ನಿನ್ನ ಸಹೋದರ! ನಿಲ್ಲು ಬರುತ್ತೇನೆ ಮಗು!
ಪ್ರತಾಪ: ಇಂದು ಮಧ್ಯಾಹ್ನ ಅವನು ನಿಮಗೆ ಒಂದು ಜಾಳಿಗೆ ಮಾರಿದನು.
ರಾಜ ಕಿಶೋರ: ಹೌದು ನಾನು ಹಿಂದೂ ಒಂದು ಹುಡುಗನಿಂದ ಜಾಳಿಗೆ ಖರೀದಿಸಿ ಒಂದು ರೂಪಾಯಿ ನೋಟನ್ನು ಕೊಟ್ಟಿದೆನು.
ಪ್ರತಾಪ: ಆತನು ನೋಟನ್ನು ಮುರಿಸಿ ಚಿಲ್ಲರೆಯನ್ನು ತರುವಾಗ ಒಂದು ಮೊಟರಿನ ಕೆಳಗೆ ಸಿಕ್ಕನು. ಮೋಟಾರ ಆತನಿಗೆ ಹಾಯಿಸಿ ಹೋಯಿತು.
ರಾಜ ಕಿಶೋರ: ಆಶ್ಚರ್ಯದಿಂದ ಮೋಟಾರ ಆತನ ಮೇಲಿಂದ ಹೋಯಿತೇ?
ಪ್ರತಾಪ : ಕುಗ್ಗಿದ ಸ್ವರದಲ್ಲಿ ಆತನ ಸಾಮಾನು, ಹಣ ಎಲ್ಲವೂ ಚೆಲ್ಲಾಪಿಲ್ಲಿಯಾದವು. ಆತನ ಎರಡು ಕಾಲುಗಳು ತುಳಿಯಲ್ಪಟ್ಟಿವೆ. ಆದುದರಿಂದ ಆತನು ಬರಲಾಗಲಿಲ್ಲ. ಆತನು ಎಚ್ಚರ ತಪ್ಪಿದನು. ಬಹಳ ಕಷ್ಟಪಟ್ಟು ಆತನನ್ನು ಮನೆಗೆ ಕರೆದುಕೊಂಡು ಬಂದರು. ಬಹಳ ಸಮಯದ ನಂತರ ಎಚ್ಚರವಾದಾಗ ನನಗೆ ಆತನು ನಿಮ್ಮ ಹಣ ಹಿಂದಿರುಗಿಸಲು ಹೇಳಿದನು. ನಾನು ನಿಮ್ಮ ಹದಿನಾಲ್ಕುವರೆ ಆಣೆಗಳನ್ನು ತಂದಿದ್ದೇನೆ.  
ರಾಜಕೀಶರ: ಆತನು ಈಗ ಎಲ್ಲಿದ್ದಾನೆ? ಮನೆಯಲ್ಲಿ ಯಾರು ಇದ್ದಾರೆ?
ಪ್ರತಾಪ: ಮನೆಯಲ್ಲಿ ಯಾರೂ ಇಲ್ಲ. ನಾನು ಮತ್ತು ನನ್ನ ಸಹೋದರ ಇಬ್ಬರೇ ಇದ್ದೇವೆ. ನಾವಿಬ್ಬರೂ ಗೌಳಿಗ ಭೀಖುನ್ನ ಮನೆಯಲ್ಲಿ ಇದ್ದೇವೆ. ನನ್ನ ತಂದೆ ತಾಯಿ ಸತ್ತು ಹೋಗಿದ್ದಾರೆ. ದಂಗೆಯಲ್ಲಿ ಅವರನ್ನು ಯಾರು ಕೊಂದುಬಿಟ್ಟರು,
ರಾಜ ಕಿಶೋರ: ಅವರನ್ನು ಯಾರೋ ಕೊಂದುಬಿಟ್ಟರೆ? ಅಳಬೇಡ ನಾನು ನಿನ್ನ ಜೊತೆಗೆ ಬರುತ್ತೇನೆ, ಈಗಲೇ............
ಪ್ರತಾಪ: ನೀವು ನನ್ನ ಜೊತೆಗೆ ಬರುತ್ತೀರಾ?
ರಾಜ ಕಿಶೋರ: ಹೌದು, ನಿನ್ನ ಮನೆ ಎಲ್ಲಿದೆ?
ಪ್ರತಾಪ: ಗೌಳಿಯ ಓಣಿಯಲ್ಲಿ.
ರಾಜ ಕಿಶೋರ: ಒಳಗೆ ನೋಡಿ, ಅಮರಸಿಂಹ, ನಾನು ಗೌಳಿಯ ಓಣಿಗೆ ಹೋಗುತ್ತಿದ್ದೇನೆ. ನೀನು ಈಗಲೇ ಡಾಕ್ಟರ್.... ವರ್ಮಾ ರವರನ್ನು ಕರೆದುಕೊಂಡು ಅಲ್ಲಿಗೆ ಬಾ. ಒಬ್ಬ ಹುಡುಗನ ಕಾಲುಗಳು ಮೋಟರಿನ ಕೆಳಗೆ ಸಿಕ್ಕು. ತುಳಿಯಲ್ಪಟ್ಟಿವೆ ಎಂದು ಡಾಕ್ಟರರಿಗೆ ಹೇಳು. ಬೇಗನೆ ಹೊರಡು, ಭೀಖು ಗೌಳಿಯ ಮನೆಯನ್ನು ಕೇಳಿ ಬಾ. ಪ್ರತಾಪ ವಿಸ್ಮಿತನಾಗಿ ಅವರೆಡೆಗೆ ನೋಡಿ ಪುನಹ ಅವರ ಮುಂದೆ ಮುಂದೆ ಹೋಗುತ್ತಾನೆ. ಪರದೆ ಬೀಳುತ್ತದೆ. ರಂಗಮಂಚದ ಮೇಲೆ ಒಂದು ಕಚ್ಚಾ ಮನೆಯ ಒಳ ಅಂಗಳದ ದೃಶ್ಯ. ನೆಲದ ಮೇಲೆ ಒಣಗಿದ ಹುಲ್ಲಿನ ಮೇಲೆ ಬಸಂತನು ಮಲಗಿದ್ದಾನೆ. ಆತನು ನೋವಿನಿಂದ ನರಳುತ್ತಿದ್ದಾನೆ. ಪ್ರತಾಪ ಮತ್ತು ರಾಜಕೀಶರರು ಪ್ರವೇಶಿಸುತ್ತಾರೆ.
ಪ್ರತಾಪ: ಇಲ್ಲಿದ್ದಾನೆ ಸಾಹೇಬರೇ ಎಂದು ಹೇಳುತ್ತಾನೆ.
ರಾಜಕಿಶೋರ: ಇದೇನು? ನೆಲದ ಮೇಲೆ ಮಲಗಿದ್ದಾನೆ.
ಬಸಂತ: ಚಕಿತನಾಗಿ ತಾವು! ತಾವು ಬಂದಿದ್ದೀರಾ.........
ರಾಜ ಕಿಶೋರ: ಎಲ್ಲಿ ಪೆಟ್ಟಾಗಿದೆ ಮಗನೇ? ರಾಜಕೀಶರರು ಆತನ ಹತ್ತಿರ ಒಂದು ಕಾಲುಗಳನ್ನು ನೋಡುತ್ತಾರೆ. ಪಟ್ಟಿಯನ್ನು ಕಟ್ಟಲಾಗಿತ್ತು ಮುಟ್ಟುತ್ತಾಳೆ ಚೀರಿ, ತುಟಿ ಕಚ್ಚಿ ನಿಟ್ಟುಸಿರು ತೆಗೆದುಕೊಳ್ಳುತ್ತಾನೆ.
ಬಸಂತ: ಓಹ, ಓಹ...........
ರಾಜಕಿಶೋರ: ಇಲ್ಲ ಹೆದರಬೇಡ.
ಬಸಂತ: ಮೋಟರ ನನಗೆ ಆಯ್ದ ಕಾರಣ ನಾನು ನಿಮ್ಮ ಹಣವನ್ನು ಕೊಡಲಾಗಲಿಲ್ಲ..
ರಾಜ ಕಿಶೋರ: ಅದರ ಚಿಂತೆ ಮಾಡಬೇಡ ಮಗನೇ, ನಾನು ಡಾಕ್ಟರ್ರನ್ನು ಕರೆಸಿದ್ದೇನೆ. ನೀನು ಸರಿಯಾಗುವೆ.
ಬಸಂತ: ಡಾಕ್ಟರನ್ನು ಕರೆಸಿದ್ದೀರಿ........... ಡಾಕ್ಟರ್ರು ಪ್ರವೇಶಿಸುವರು.
ಡಾಕ್ಟರ್: ನಮಸ್ಕಾರ ಪಂಡಿತರೆ! ನಾನು ಈತನನ್ನು ಪೇಟೆಯಲ್ಲಿ ನೋಡಿದ್ದೆ. ಡಾಕ್ಟರು ಬಸಂತನ ಕಾಲುಗಳನ್ನು ಪರೀಕ್ಷಿಸುತ್ತಾರೆ. ಬಸಂತನು ಅಳುತ್ತಾನೆ. ಒಂದು ಸಲ ಸಹೋದರನನ್ನು ಡಾಕ್ಟರರನ್ನು ನೋಡುತ್ತಾನೆ. ರಾಜ ಕಿಶೋರರು ಏನಾಗಿದೆ ಎಂದು ಉತ್ಸುಕತೆಯಿಂದ ಹೇಳುತ್ತಾರೆ ಡಾಕ್ಟರ್ ಗಂಭೀರವಾಗಿ, ಕಾಲಿನ ಮೂಳೆ ಮುರಿದಿರಬಹುದು. ಪರೀಕ್ಷೆ ಮಾಡಿ ನೋಡಬೇಕು ಎಂದು ಹೇಳುತ್ತಾರೆ. ಇನ್ನೊಂದು ಕಾಲು ಸರಿಯಾಗಿ ಇದೆ ಎಂದು ಹೇಳುತ್ತಾರೆ. ರಾಜಕಿಶೋರರು ಬಸಂತನನ್ನು ಈಗಲೇ ಕರೆದುಕೊಂಡು ಹೋಗಲು ಹೇಳುತ್ತಾರೆ. ಡಾಕ್ಟರ್ರು ಇಂಜೆಕ್ಷನ್ ಕೊಡಲು ಹೋಗುತ್ತಾರೆ.
ಬಸಂತ: ಕಣ್ಣು ತೆರೆದು, ನೀವೇನು ಮಾಡುತ್ತಿದ್ದೀರಿ ನಾನು ಬಡವ.
ರಾಜಕಿಶೋರ: ನಕ್ಕು, ನೀನು ಚಿಂತಿಸಬೇಡ. ಸುಮ್ಮನೆ ಮಲಗು ಮಗುವೆ!
ಡಾಕ್ಟರ್ ಸಾಹೇಬರೇ, ನಾನು ಬರುವವರೆಗೆ ನೀವು ಇಲ್ಲಿಯೇ ಇರಬೇಕು. ಈತನನ್ನು ಉಳಿಸಲೇಬೇಕು. ಈತನು ಬಡವ ಆದರೆ ಈತನಲ್ಲಿ ಒಂದು ದುರ್ಲಭವಾದ ಗುಣವಿದೆ. ಈತನು ಪ್ರಾಮಾಣಿಕನಾಗಿದ್ದಾನೆ. ಡಾಕ್ಟರ್ ಅರು ಪ್ರತಾಪನ ಸಹಾಯದಿಂದ ಇಂಜೆಕ್ಷನ್ ಕೊಡುತ್ತಾರೆ. ಬಸಂತ ಕಣ್ಣುಮುಚ್ಚುತ್ತಾನೆ. ಒಂದು ಕ್ಷಣ ಆತನ ಮುಖದ ಮೇಲೆ ಶಾಂತಿ, ಕೃತಜ್ಞತೆ ಕಾಣುತ್ತದೆ. ಪ್ರತಾಪನು ಸಹೋದರನ ತಲೆ ಇಡಿಯುತ್ತಾನೆ. ಪರದೆ ಬೀಳುತ್ತದೆ.

You Might Like

Post a Comment

0 Comments